• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ದೇಶ

ಈ ಸಲ ಲಾಲ್ ಬಾಗ್ಚಾ ರಾಜನ ಎತ್ತರ ಬರೀ 3 ಅಡಿ

ಮುಂಬಯಿ: ನಗರದ ಅತಿ ಪ್ರಸಿದ್ಧ ಗಣೇಶ ಮಂಡಲಗಳಲ್ಲಿ ಒಂದಾಗಿರುವ ಲಾಲ್‌ ಬಾಗ್ಚಾ ರಾಜನ ಎತ್ತರ ಈ ಸಲ ಗರಿಷ್ಠ ಎಂದರೆ ಮೂರರಿಂದ ನಾಲ್ಕು ಅಡಿ ಮಾತ್ರ ಇರಲಿದೆ.ಕೊರೊನಾ ವೈರಸ್‌ ಮಹಾರಾಷ್ಟ್ರದ ಜನಪ್ರಿಯ ಹಬ್ಬವಾಗಿರುವ ಗಣೇಶೋತ್ಸವವನ್ನು ಕಾಡುವುದು ನಿಶ್ಚಿತ. ಹೀಗಾಗಿ ಸರಕಾರ ಗಣೇಶೋತ್ಸವಕ್ಕೆ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ರಚಿಸಿದೆ. ದೊಡ್ಡ ದೊಡ್ಡ ವಿಗ್ರಹಗಳನ್ನು ಪ್ರತಿಷ್ಠಾಪಿಸುವುದನ್ನು ನಿರ್ಬಂಧಿಸಲಾಗಿದೆ.ಹೀಗಾಗಿ ಲಾಲ್‌ ಬಾಗ್ಚಾ ರಾಜ ಗಣೇಶ ಮಂಡಳಿಯವರು ಚಿಕ್ಕ ವಿಗ್ರಹವನ್ನು ಪ್ರತಿಷ್ಠಾಪಿಸಲು ತೀರ್ಮಾನಿಸಿದ್ದಾರೆ. ಈ ಸಲ ಗಣೇಶೋತ್ಸವವನ್ನು ಹೆಚ್ಚು ಭಕ್ತಿ ಮತ್ತು ಕಡಿಮೆ ಆಡಂಬರದಿಂದ […]

ಈ ಸಲ ಲಾಲ್ ಬಾಗ್ಚಾ ರಾಜನ ಎತ್ತರ ಬರೀ 3 ಅಡಿ Read More »

ಇಂದಿನಿಂದ ಸಬ್ಸಿಡಿ ರಹಿತ ಗ್ಯಾಸ್‌ ಸಿಲಿಂಡರ್ ದರ ಹೆಚ್ಚಳ

ತೈಲ ಕಂಪನಿಗಳು  ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ದರವನ್ನು ಹೆಚ್ಚಿಸಿವೆ. ದಿಲ್ಲಿ: ಜುಲೈ ತಿಂಗಳಲ್ಲಿ ನಿಮ್ಮ ಜೇಬಿನ ಹೊರೆ ಹೆಚ್ಚಾಗುವ  ಹಲವು ಬದಲಾವಣೆಗಳು ಸಂಭವಿಸುತ್ತಿವೆ. ಆದರೆ ಈ ಬದಲಾವಣೆಗಳ ಮಧ್ಯೆ ಅಡಿಗೆ ವೆಚ್ಚವೇ ದೊಡ್ಡ ಹೊರೆಯಾದಂತೆ ಕಾಣುತ್ತಿದೆ. ತಿಂಗಳ ಮೊದಲ ದಿನ, ಸಾಮಾನ್ಯ ಜನರ ಜೇಬಿನ ಮೇಲೆ ಹೊರೆ ಹೆಚ್ಚಾಗಿದೆ. ದೇಶದ ತೈಲ ಮಾರುಕಟ್ಟೆ ಕಂಪನಿಗಳು ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್  ದರವನ್ನು ಹೆಚ್ಚಿಸಿವೆ. ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 1 ರೂ. ಹೆಚ್ಚಿಸಲಾಗಿದೆ.

ಇಂದಿನಿಂದ ಸಬ್ಸಿಡಿ ರಹಿತ ಗ್ಯಾಸ್‌ ಸಿಲಿಂಡರ್ ದರ ಹೆಚ್ಚಳ Read More »

ಬಿದಿರಿನ ಕಡ್ಡಿಯಲ್ಲಿ ಮತದಾನ , ಸಿರಿಂಜ್ ಮೂಲಕ ಶಾಹಿ ಗುರುತು ಬಿಹಾರ ಚುನಾವಣೆಗೆ ನಡೆಯುತ್ತಿದೆ ವಿಶೇಷ ತಯಾರಿ

ಕೊರೊನಾ ಸಂಕಷ್ಟಗಳ ನಡುವೆಯೇ ಬಿಹಾರದ ವಿಧಾನಸಭೆಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ತಯಾರಿ ನಡೆಸುತ್ತಿದೆ. ಕೊರೊನ ಕಾಲದ ಚುನಾವಣೆ ಮಾಮೂಲಿನಂತಿರುವುದಿಲ್ಲ.ಜನರು ಮತಗಟ್ಟೆಗೆ ಬರುವಂತೆ ಮಾಡಲು ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳವುದು ಅನಿವಾರ್ಯ. ಹೇಗಿರಬಹುದು ದೆ ಈ ಬಾರಿಯ ಚುನಾವಣೆಯ ತಯಾರಿ.ಇಲ್ಲಿದೆ ಒಂದಷ್ಟು ವಿವರ. ದಿಲ್ಲಿ: ಕೊರೊನಾ ಕಾಲದಲ್ಲಿ ದೇಶದಲ್ಲಿ ಮೊದಲ ಬಾರಿಗೆ ಚುನಾವಣೆ ನಡೆಯಲಿದೆ. ಕೋಟ್ಯಂತರ ಮತದಾರರನ್ನು ಹೊಂದಿರುವ ಬಿಹಾರ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ವಿಶೇಷ ಸಿದ್ಧತೆ ನಡೆಸಲಾಗುತ್ತಿದೆ. ಇವಿಎಂಗಳನ್ನು ಸ್ಪರ್ಶಿಸದೆಯೇ ಬಿದಿರಿನ ಕಡ್ಡಿಯ ಮೂಲಕ ಮತದಾನ, ಪೋಲಿಂಗ್ ಆಫಿಸರ್

ಬಿದಿರಿನ ಕಡ್ಡಿಯಲ್ಲಿ ಮತದಾನ , ಸಿರಿಂಜ್ ಮೂಲಕ ಶಾಹಿ ಗುರುತು ಬಿಹಾರ ಚುನಾವಣೆಗೆ ನಡೆಯುತ್ತಿದೆ ವಿಶೇಷ ತಯಾರಿ Read More »

ಕೊರೊನಾ ಲಸಿಕೆ ವಿತರಣೆಗೆ ಮೋದಿ 4 ಸೂತ್ರ

ದಿಲ್ಲಿ: ಕೊರೊನಾ ವೈರಸ್ ಗೆ ಲಸಿಕೆ ನೀಡಲು ಕೈಗೊಳ್ಳುತ್ತಿರುವ ಸಿದ್ಧತೆಗಳನ್ನು ಪರಿಶೀಲಿಸಲು ಮತ್ತು ಲಸಿಕೆ ಲಭ್ಯವಾಗುವ ಸಂದರ್ಭದಲ್ಲಿ ಕೈಗಪಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೀಸಲು ನಡೆದ ಸಭೆಯಲ್ಲಿ  ಪ್ರಧಾನಿ ಭಾಗವಹಿಸಿದರು. ಸಮಯಕ್ಕೆ ಸರಿಯಾಗಿ ಲಸಿಕೆ ನೀಡುವುದನ್ನು ಖಚಿತಪಡಿಸಿಕೊಳ್ಳಲು ವಿವಿಧ ತಂತ್ರಜ್ಞಾನ ಸಾಧನಗಳ ಮೌಲ್ಯಮಾಪನ ಮಾಡಲು ಪಿಎಂಒ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇಂತಹ ದೊಡ್ಡ ಪ್ರಮಾಣದ ಲಸಿಕೆ ಕಾರ್ಯಕ್ರಮದ ಬಗ್ಗೆ ವಿವರವಾದ ಯೋಜನೆಯನ್ನು ಕೂಡಲೇ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.ಸಭೆಯಲ್ಲಿ ಭಾರತೀಯ ಮತ್ತು ಜಾಗತಿಕ ಲಸಿಕೆ ಅಭಿವೃದ್ಧಿ ಪ್ರಯತ್ನಗಳ ಸ್ಥಿತಿಗತಿಯನ್ನು ಪರಿಶೀಲಿಸಲಾಯಿತು.

ಕೊರೊನಾ ಲಸಿಕೆ ವಿತರಣೆಗೆ ಮೋದಿ 4 ಸೂತ್ರ Read More »

ಮುಂಬಯಿಯಲ್ಲಿ ಮಾಸ್ಕ್‌ ಧರಿಸದಿದ್ದರೆ ೧೦೦೦ ರೂ. ದಂಡ

ಮುಂಬಯಿ : ಮುಂಬಯಿಯಲ್ಲಿ ಕೊರೊನ ವೈರಸ್‌ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಅರ್ಧಕ್ಕರ್ಧ ಮುಂಬಯಿ ಸೀಲ್‌ ಡೌನ್‌ ಆಗಿದೆ.ಸರಕಾರ ಹಾಗೂ ಸ್ಥಳೀಯಾಡಳಿತ ಕೊರೊನ ನಿಯಂತ್ರಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿವೆ.ಈ ಹಿನ್ನೆಲೆಯಲ್ಲಿ ಬಿಎಂಸಿ ಮಾಸ್ಕ್‌ ನಿಯಮವನ್ನು ಇನ್ನಷ್ಟು ಬಿಗುಗೊಳಿಸಿದೆ. ಮಾಸ್ಕ್‌ ಧರಿಸದವರಿಗೆ ೧೦೦೦ ರೂ.ದಂಡ ವಿಧಿಸುವ ಕಠಿಣ ಆದೇಶವನ್ನು ಬಿಎಂಸಿ ಹೊರಡಿಸಿದೆ.ಮಾಸ್ಕ್‌ ಕಡ್ಡಾಯ ನಿಯಮ ಕಳೆದ ಎಪ್ರಿಲ್ ನಲ್ಲಿಯೇ ಆದೇಶ ಹೊರಡಿಸಲಾಗಿತ್ತು.ಇದೀಗ ಈ ನಿಯಮವನ್ನು ಕಠಿಣಗೊಳಿಸಲಾಗಿದೆಯಷ್ಟೆ.ನಗರದಲ್ಲಿ ಕೊರೊನ ತಾಂಡವ ತೀವ್ರವಾಗಿದ್ದರೂ ಜನರು ಕ್ಯಾರೆ ಎನ್ನದೆ ತಿರುಗಾಡುತ್ತಿದ್ದಾರೆ.ಜನರಿಗಿನ್ನೂ ಪರಿಸ್ಥಿತಿಯ ಭೀಕರತೆಯ ಅರಿವಾಗಿಲ್ಲ.ಮಾಸ್ಕ್‌ ಧರಿಸದೆ ಸಾರ್ವಜನಿಕ

ಮುಂಬಯಿಯಲ್ಲಿ ಮಾಸ್ಕ್‌ ಧರಿಸದಿದ್ದರೆ ೧೦೦೦ ರೂ. ದಂಡ Read More »

error: Content is protected !!
Scroll to Top