ಇತ್ತೀಚಿನ ಸುದ್ದಿಗಳು
ಚಂದ್ರಶೇಖರ್ ಗುರೂಜಿ ಭೀಕರ ಹತ್ಯೆ
ಕಾರ್ಕಳ : ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಅವರನ್ನು ಹುಬ್ಬಳ್ಳಿಯ ಹೋಟೆಲ್ನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಭಕ್ತರ ಸೋಗಿನಲ್ಲಿ ಬಂದ ಹಂತಕರು ಚಾಕು ಇರಿದು ಗುರೂಜಿ ಅವರನ್ನು ಕೊಲೆಗೈದು ಪರಾರಿಯಾಗಿದ್ದಾರೆ.
ರಾಜ್ಯದಾದ್ಯಂತ ಮನೆಮಾತಾಗಿದ್ದ...
ನ್ಯೂಸ್ ಕಾರ್ಕಳ ವರದಿ ಫಲಶ್ರುತಿ
ಕಾರ್ಕಳ : ನಿಟ್ಟೆ ರಸ್ತೆ ಬದಿಯಲ್ಲಿ ವಿದ್ಯುತ್ ತಂತಿಗೆ ಚಾಚಿಕೊಂಡಿದ್ದ ಮರದ ಬಳ್ಳಿಯನ್ನು ಮೆಸ್ಕಾಂ ಇಲಾಖೆ ತೆರವುಗೊಳಿಸುವ ಮೂಲಕ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ. ನಿಟ್ಟೆ ಮುಖ್ಯರಸ್ತೆ ಬದಿ ಒಣಗಿದ ಮರಗಳು, ವಿದ್ಯುತ್ ತಂತಿಯಲ್ಲಿ...
ಹಿಂದು ದೇವತೆಗಳ ಚಿತ್ರದ ಮೇಲೆ ಮಾಸವಿಟ್ಟು ಮಾರಾಟ : ವ್ಯಾಪಾರಿಯ ಬಂಧನ
ಸಂಭಾಲ್: ಹಿಂದೂ ದೇವತೆಗಳ ಚಿತ್ರಗಳಿರುವ ಪತ್ರಿಕೆ ಮೇಲೆ ಚಿಕನ್ ಹಾಕಿ ಮಾರಾಟ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂಡ ಆರೋಪದಲ್ಲಿ ಉತ್ತರ ಪ್ರದೇಶದ ಸಂಭಾಲ್ನಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಈತ ಪೊಲೀಸ್ ತಂಡದ...
ಸುನಂದಾ ಆಚಾರ್ಯ ಚಿಕಿತ್ಸೆಗೆ ನೆರವಾಗಲು ಮನವಿ
ಕಾರ್ಕಳ : ನಿಟ್ಟೆ ಗ್ರಾಮದ ಪರಪ್ಪಾಡಿ ನಿವಾಸಿ ಸುನಂದಾ ಆಚಾರ್ಯ ಅವರು ತಲೆಯ ರಕ್ತನಾಳದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜೂನ್ 13ರಂದು ಸುನಂದಾ ಅವರಿಗೆ ತಲೆನೋವು ಕಾಣಿಸಿಕೊಂಡು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ...
ನಿಟ್ಟೆ : ವಿದ್ಯುತ್ ತಂತಿಗೆ ಚಾಚಿಕೊಂಡ ಮರದ ಬಳ್ಳಿ – ಅವಘಡ ಸಾಧ್ಯತೆ
ವಿದ್ಯುತ್ನಲ್ಲಿ ವ್ಯತ್ಯಯ - ಹಾನಿಗೀಡಾಗುತ್ತಿರುವ ಉಪಕರಣ
ಕಾರ್ಕಳ : ನಿಟ್ಟೆ ರಸ್ತೆ ಬದಿಯಿರುವ ವಿದ್ಯುತ್ ತಂತಿಗೆ ಮರದ ಬಳ್ಳಿ ಚಾಚಿಕೊಂಡಿದ್ದು, ಬಳ್ಳಿ ಮೂಲಕ ವಿದ್ಯುತ್ ನೆಲಕ್ಕೆ ಪ್ರವಹಿಸಿದಲ್ಲಿ ಅವಘಡ ಸಂಭವಿಸುವ ಸಾಧ್ಯತೆ ಅಧಿಕವಾಗಿದೆ. ಇಲ್ಲಿನ...
ದರ್ಗಾ ಖಾದಿಂನಿಂದ ನೂಪುರ್ ಶರ್ಮ ಕತ್ತು ಕತ್ತರಿಸುವ ಬೆದರಿಕೆ
ಅಜ್ಮೇರ್: ನೂಪುರ್ ಶರ್ಮ ಪ್ರವಾದಿಯ ಕುರಿತು ನೀಡಿದ್ದಾರೆನ್ನಲಾದ ವಿವಾದಾತ್ಮಕ ಹೇಳಿಕೆಯನ್ನು ನೆಪವಾಗಿಟ್ಟುಕೊಂಡು ಮತಾಂಧ ದುಷ್ಕರ್ಮಿಗಳಿಬ್ಬರು ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯಲಾಲ್ ಎಂಬ ಅಮಾಯಕ ವ್ಯಕ್ತಿಯ ಕತ್ತು ಕತ್ತರಿಸಿ ಕೊಂದಾಯಿತು. ಇದೀಗ ರಾಜಸ್ಥಾನದ ವಿಶ್ವವಿಖ್ಯಾತ ಸೂಫಿ...
ಮಾಂಜ ಬರ್ಕೆ ಮನೆತನದ ಭೋಜ ಪೂಜಾರಿ ನಿಧನ
ಕಾರ್ಕಳ : ದುರ್ಗ ಗ್ರಾಮದ ತೆಳ್ಳಾರಿನ ಪ್ರಗತಿಪರ ಕೃಷಿಕ, ಧಾರ್ಮಿಕ ಮುಂದಾಳು ಮಾಂಜ ಬರ್ಕೆ ಮನೆತನದ ಭೋಜ ಪೂಜಾರಿ (88) ಜು. 4ರ ರಾತ್ರಿ ಸ್ವಗೃಹದಲ್ಲಿ ನಿಧನ ಹೊಂದಿದರು. ನ್ಯೂಸ್ ಕಾರ್ಕಳ ಸಲಹಾ...
ಎಸಿಬಿಯನ್ನು ಕಲೆಕ್ಷನ್ ಸೆಂಟರ್ ಎಂದ ನ್ಯಾಯಾಧೀಶ
ಬೆಂಗಳೂರು:ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳವನ್ನು ಹೈಕೋರ್ಟ್ ನ್ಯಾಯಾಧೀಶರೊಬ್ಬರು 'ಕಲೆಕ್ಷನ್ ಸೆಂಟರ್' ಎಂದು ಕರೆದಿದ್ದಾರೆ. ಎಸಿಬಿ ಭ್ರಷ್ಟಾಚಾರದ ಕೂಪವಾಗಿದೆ, ಅದರ ಮುಖ್ಯಸ್ಥರೇ ಕಳಂಕಿತ ವ್ಯಕ್ತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಈಗ...
ರಾಜ್ಯ
ಚಂದ್ರಶೇಖರ್ ಗುರೂಜಿ ಕೊಲೆ ಪ್ರಕರಣ : ಆಪ್ತ ಮಹಾಂತೇಶ್ ಶಿರೋಳ್ ಪತ್ನಿ ವನಜಾಕ್ಷಿ ಬಂಧನ
ಹುಬ್ಬಳ್ಳಿ : ನಗರದಲ್ಲಿ ನಡೆದ ಚಂದ್ರಶೇಖರ್ ಗುರೂಜಿಯ ಬರ್ಬರ ಕೊಲೆ ಪ್ರಕರಣ ಹಿನ್ನೆಲೆ ಗುರೂಜಿಯ ಆಪ್ತ ಮಹಾಂತೇಶ ಶಿರೋಳ್ ಪತ್ನಿ ವನಜಾಕ್ಷಿಯನ್ನು ಗೋಕುಲ ರೋಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಂತಕರಿಬ್ಬರು ಧಾರವಾಡ ಜಿಲ್ಲೆಯ...
ಚೀನಾ ಮೂಲದ ಮೊಬೈಲ್ ಕಂಪನಿಗೆ ಸೇರಿದ 44 ಸ್ಥಳಗಳಲ್ಲಿ ಇಡಿ ದಾಳಿ
ಬೆಂಗಳೂರು : ಚೀನಾ ಮೂಲದ ಮೊಬೈಲ್ ಫೋನ್ ಕಂಪನಿಯಾದ ವಿವೋ ಮತ್ತು ಅದಕ್ಕೆ ಸಂಬಂಧಿಸಿದ ಇತರ ಸಂಸ್ಥೆಗಳಿಗೆ ಸೇರಿದ 44 ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ ಇಂದು ದಾಳಿ ನಡೆಸಿದೆ. ನೆರೆಯ ದೇಶಗಳೊಂದಿಗೆ...
ಚಂದ್ರಶೇಖರ್ ಗುರೂಜಿ ಭೀಕರ ಹತ್ಯೆ
ಕಾರ್ಕಳ : ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಅವರನ್ನು ಹುಬ್ಬಳ್ಳಿಯ ಹೋಟೆಲ್ನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಭಕ್ತರ ಸೋಗಿನಲ್ಲಿ ಬಂದ ಹಂತಕರು ಚಾಕು ಇರಿದು ಗುರೂಜಿ ಅವರನ್ನು ಕೊಲೆಗೈದು ಪರಾರಿಯಾಗಿದ್ದಾರೆ.
ರಾಜ್ಯದಾದ್ಯಂತ ಮನೆಮಾತಾಗಿದ್ದ...
ಎಸಿಬಿಯನ್ನು ಕಲೆಕ್ಷನ್ ಸೆಂಟರ್ ಎಂದ ನ್ಯಾಯಾಧೀಶ
ಬೆಂಗಳೂರು:ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳವನ್ನು ಹೈಕೋರ್ಟ್ ನ್ಯಾಯಾಧೀಶರೊಬ್ಬರು 'ಕಲೆಕ್ಷನ್ ಸೆಂಟರ್' ಎಂದು ಕರೆದಿದ್ದಾರೆ. ಎಸಿಬಿ ಭ್ರಷ್ಟಾಚಾರದ ಕೂಪವಾಗಿದೆ, ಅದರ ಮುಖ್ಯಸ್ಥರೇ ಕಳಂಕಿತ ವ್ಯಕ್ತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಈಗ...
ವಿಟ್ಲ ಬಳಿ ಗುಡ್ಡ ಕುಸಿತ: ಸಂಪರ್ಕ ಕಡಿತ
ವಿಟ್ಲ: ನಿನ್ನೆಯಿಂದೀಚೆಗೆ ಸುರಿಯುತ್ತಿರುವ ಭಾರಿ ಮಳೆಗೆ ವಿಟ್ಲ ಸಮೀಪ ಸಾರಡ್ಕದಲ್ಲಿ ಗುಡ್ಡ ಜರಿದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.ಕಲ್ಲಡ್ಕ-ಕಾಂಞಂಗಾಡ್ ಅಂತಾರಾಜ್ಯ ಹೆದ್ದಾರಿಯ ಸಾರಡ್ಕದಲ್ಲಿ ಗುಡ್ಡ ಕುಸಿದಿದ್ದು, ಪರಿಣಾಮವಾಗಿ ಕೇರಳ- ಕರ್ನಾಟಕ ನಡುವಿನ ಸಂಪರ್ಕ ಬಂದ್...
ಡಿಸಿ ಮಂಜುನಾಥ್, ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಸಸ್ಪೆಂಡ್
ಬೆಂಗಳೂರು : ಜಮೀನು ವ್ಯಾಜ್ಯ ಇತ್ಯರ್ಥ ಪಡಿಸಲು ವ್ಯಕ್ತಿಯೊಬ್ಬರಿಂದ ಐದು ಲಕ್ಷ ರೂ. ಲಂಚ ಪಡೆದು ಪರಪ್ಪನ ಅಗ್ರಹಾರದ ಜೈಲುಪಾಲಾಗಿರುವ ಐಎಎಸ್ ಅಧಿಕಾರಿ ಜಿ. ಮಂಜುನಾಥ್ ಹಾಗೂ ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ...
ಶಾಸಕ ಜಮೀರ್ ಅಹಮದ್ ಮನೆ ಮೇಲೆ ಎಸಿಬಿ ದಾಳಿ
ಬೆಂಗಳೂರು : ಶಾಸಕ ಜಮೀರ್ ಅಹಮದ್ ಅವರ ಮನೆ ಮೇಲೆ ಎಸಿಬಿ 40 ಅಧಿಕಾರಿಗಳ ತಂಡವು ದಾಳಿ ನಡೆಸಿದೆ. ಇಂದು ಬೆಳಿಗ್ಗೆ 6.30 ರ ವೇಳೆ ಕಾಂಗ್ರೇಸ್ ಶಾಸಕ ಜಮೀರ್ ಅಹಮದ್ ಅವರಿಗೆ...
ಅಂಕಣ
ಕಗ್ಗದ ಸಂದೇಶ-ಅನ್ನದ ಋಣ ಎಲ್ಲಿರುವುದೆಂದು ಬಲ್ಲವರಾರು….
"ಇಂದು ಮದುವೆಯ ಹಬ್ಬ, ನಾಳೆ ವೈಕುಂಠ ತಿಥಿ|ಇಂದು ಮೃಷ್ಟಾನ್ನ ಸುಖ, ನಾಳೆ ಭಿಕ್ಷಾನ್ನ||ಇಂದು ಬರಿಯುಪವಾಸ,ನಾಳೆ ಪಾರಣೆ-ಯಿಂತು|ಸಂದಿರುವುದನ್ನ ಋಣ-ಮಂಕುತಿಮ್ಮ||"ಇಂದು ಸಂಭ್ರಮ ಪಡುವಂತಹ ಮದುವೆಯ ಹಬ್ಬವಾದರೆ ನಾಳೆ ದುಃಖದ ವೈಕುಂಠ ತಿಥಿ. ಇಂದು ಬಗೆಬಗೆಯ ರುಚಿಯಿಂದ...
ಕಾಡುತ್ತಿದೆ ವೈದ್ಯರ ಕೊರತೆ
ಇಂದು ರಾಷ್ಟ್ರೀಯ ವೈದ್ಯರ ದಿನ. ಈ ನಿಮಿತ್ತ ಪ್ರಸಕ್ತ ಭಾರತೀಯರ ವೈದ್ಯಕೀಯ ಕ್ಷೇತ್ರದ ಮೇಲೆ ಬೆಳಕು ಚೆಲ್ಲುವ ಒಂದು ಲೇಖನರೋಗಿಗಳ ಜೀವರಕ್ಷಕರಾದ ಸಮಸ್ತ ವೈದ್ಯ ಸಮುದಾಯಕ್ಕೆ ನಮ್ಮ ಕೃತಜ್ಞತಾಪೂರ್ವಕ ವಂದನೆಗಳು. ಆದರೆ ಪ್ರಸಕ್ತ...
ಸಾಹಿತ್ಯ-ಸಂಸ್ಕೃತಿ
ಮುಡಾರು : ಮುಡ್ರಾಲು ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ
ಮುಡಾರು : ಗ್ರಾಮದ ಮುಡ್ರಾಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಜೂ.11 ರಂದು ಶನಿವಾರ ದಾನಿ ಸಚ್ಚಿದಾನಂದ ಶೆಟ್ಟಿ ಪಡುಬಿದ್ರಿ ನೀಡಿದ ಪುಸ್ತಕ, ಪೆನ್ನು ಮುಂತಾದ ಸಾಮಗ್ರಿಗಳನ್ನು ಗಾಯತ್ರಿ ಪ್ರಭು ಅವರ ಮುಖಾಂತರ...
ಕಗ್ಗದ ಸಂದೇಶ – ನಮ್ಮನ್ನು ನಾವು ಅರಿತುಕೊಳ್ಳೋಣ…
ತನ್ನ ಶಕ್ತಿಯನಳೆದು, ತನ್ನ ಗುಣಗಳ ಬಗೆದು|ಸನ್ನಿವೇಶದ ಸೂಕ್ಷ್ಮವರಿತು, ಧೃತಿ ತಳೆದು||ತನ್ನ ಕರ್ತವ್ಯಪರಿಧಿಯ ಮೀರದುಜ್ಜುಗಿಸೆ|ಪುಣ್ಯಶಾಲಿಯ ಪಾಡು-ಮಂಕುತಿಮ್ಮ||".
ಪ್ರತಿಯೊಬ್ಬರು ತನ್ನಲ್ಲಿರುವ ಸಾಮರ್ಥ್ಯವನ್ನು ಅರಿತುಕೊಳ್ಳಬೇಕು. ತನ್ನ ಗುಣಾವಗುಣಗಳೇನು ಎನ್ನುವುದನ್ನು ಯೋಚಿಸಿ ತಿಳಿದುಕೊಳ್ಳಬೇಕು. ತಾನಿರುವ ಸನ್ನಿವೇಶದ ಸೂಕ್ಷ್ಮತೆಯನ್ನು ಅರ್ಥಮಾಡಿಕೊಂಡು, ಧೈರ್ಯವನ್ನು...
ಉದ್ಯೋಗ
ಉದ್ಯೋಗ ಮಾಹಿತಿ
ಭಾರತೀಯ ವಾಯುಪಡೆ (ಇಂಡಿಯನ್ ಏರ್ಫೋರ್ಸ್) : ಅಗ್ನಿವೀರ ಹುದ್ದೆಗಳು.ವಿದ್ಯಾರ್ಹತೆ : ವಿಜ್ಞಾನ ವಿಷಯದಲ್ಲಿ ಪಿಯುಸಿ/ಡಿಪ್ಲೊಮಾ ಇನ್ ಇಂಜಿನಿಯರಿಂಗ್.ಕೊನೆಯ ದಿನಾಂಕ: 05-07-2022.
ಏರ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (AAI) : 400 ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳು.ವಿದ್ಯಾರ್ಹತೆ...
ಹಿಂದುಸ್ಥಾನ್ ಪೆಟ್ರೋಲಿಯಂನಲ್ಲಿ ಎಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗವಕಾಶ
ಹೊಸದಿಲ್ಲಿ: ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಹಿಂದೂಸ್ತಾನ್ ಪೆಟ್ರೋಲಿಯಂನಲ್ಲಿ (ಎಚ್ಪಿಸಿಎಲ್) ಎಂಜಿನಿಯರಿಂಗ್ ಪದವೀಧರ ಯುವಕರಿಗೆ ನೂರಾರು ಉದ್ಯೋಗಾವಕಾಶಗಳು ಇವೆ.ಜೂ. 23ರಿಂದ ಅರ್ಜಿಗಳ ಸಲ್ಲಿಕೆ ಪ್ರಾರಂಭವಾಗಿದೆ. ಜುಲೈ 23 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.
ಹುದ್ದೆ:...
ದೇಶ
ಚಂದ್ರಶೇಖರ್ ಗುರೂಜಿ ಭೀಕರ ಹತ್ಯೆ
ಕಾರ್ಕಳ : ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಅವರನ್ನು ಹುಬ್ಬಳ್ಳಿಯ ಹೋಟೆಲ್ನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಭಕ್ತರ ಸೋಗಿನಲ್ಲಿ ಬಂದ ಹಂತಕರು ಚಾಕು ಇರಿದು ಗುರೂಜಿ ಅವರನ್ನು ಕೊಲೆಗೈದು ಪರಾರಿಯಾಗಿದ್ದಾರೆ.
ರಾಜ್ಯದಾದ್ಯಂತ ಮನೆಮಾತಾಗಿದ್ದ...
ಹಿಂದು ದೇವತೆಗಳ ಚಿತ್ರದ ಮೇಲೆ ಮಾಸವಿಟ್ಟು ಮಾರಾಟ : ವ್ಯಾಪಾರಿಯ ಬಂಧನ
ಸಂಭಾಲ್: ಹಿಂದೂ ದೇವತೆಗಳ ಚಿತ್ರಗಳಿರುವ ಪತ್ರಿಕೆ ಮೇಲೆ ಚಿಕನ್ ಹಾಕಿ ಮಾರಾಟ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂಡ ಆರೋಪದಲ್ಲಿ ಉತ್ತರ ಪ್ರದೇಶದ ಸಂಭಾಲ್ನಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಈತ ಪೊಲೀಸ್ ತಂಡದ...
ದರ್ಗಾ ಖಾದಿಂನಿಂದ ನೂಪುರ್ ಶರ್ಮ ಕತ್ತು ಕತ್ತರಿಸುವ ಬೆದರಿಕೆ
ಅಜ್ಮೇರ್: ನೂಪುರ್ ಶರ್ಮ ಪ್ರವಾದಿಯ ಕುರಿತು ನೀಡಿದ್ದಾರೆನ್ನಲಾದ ವಿವಾದಾತ್ಮಕ ಹೇಳಿಕೆಯನ್ನು ನೆಪವಾಗಿಟ್ಟುಕೊಂಡು ಮತಾಂಧ ದುಷ್ಕರ್ಮಿಗಳಿಬ್ಬರು ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯಲಾಲ್ ಎಂಬ ಅಮಾಯಕ ವ್ಯಕ್ತಿಯ ಕತ್ತು ಕತ್ತರಿಸಿ ಕೊಂದಾಯಿತು. ಇದೀಗ ರಾಜಸ್ಥಾನದ ವಿಶ್ವವಿಖ್ಯಾತ ಸೂಫಿ...
ಎಡಿಜಿಪಿ ಅಮೃತ್ ಪೌಲ್ ಬಂಧನ
ಬೆಂಗಳೂರು: 545 ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಮೃತ್ ಪೌಲ್ ಅವರನ್ನು ಸಿಐಡಿ ಬಂಧಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ ನಾಲ್ಕು ಬಾರಿ ವಿಚಾರಣೆ ಎದುರಿಸಿದ್ದ ಅಮೃತ್ ಪೌಲ್ ರನ್ನು ಇಂದು ಸಿಐಡಿ ಅಧಿಕೃತವಾಗಿ ಬಂಧಿಸಿದೆ....
ಕಾಳಿ ಮಾತೆ ಬಾಯಲ್ಲಿ ಸಿಗರೇಟು : ಸಿನೇಮಾ ಪೋಸ್ಟರ್ಗೆ ಭಾರಿ ವಿರೋಧ
ಹೊಸದಿಲ್ಲಿ: ಕಾಳಿ ಮಾತೆ ಸಿಗರೇಟು ಸೇವನೆ ಮಾಡುತ್ತಿರುವಂತೆ ಪೋಸ್ಟರ್ ವಿನ್ಯಾಸ ಮಾಡಿದ ಕಾಳಿ ಚಿತ್ರಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದುಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ.ಕಾಳಿ ಎಂಬ ಸಾಕ್ಷ್ಯಚಿತ್ರದಲ್ಲಿ ಕಾಳಿಯ ರೂಪದಲ್ಲಿರುವ ನಟಿಯ ಬಾಯಲ್ಲಿ ಸಿಗರೇಟು...
ಕಂದಕಕ್ಕೆ ಉರುಳಿದ ಬಸ್ : ಶಾಲಾ ಮಕ್ಕಳು ಸೇರಿ 16 ಮೃತ್ಯು
ಕುಲು: ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ಬಸ್ಸೊಂದು ಅಳವಾದ ಪ್ರಪಾತಕ್ಕೆ ಉರುಳಿ ಬಿದ್ದು ಸಂಭವಿಸಿದ ಅವಘಡದಲ್ಲಿ ಮಕ್ಕಳು ಸೇರಿ 16 ಮಂದಿ ಸಾವಿಗೀಡಾಗಿದ್ದಾರೆ.ಸಾಯಂಜ್ ಎಂಬಲ್ಲಿಗೆ ಹೋಗುತ್ತಿದ್ದ ಬಸ್ ಜಂಗ್ಲಾ ಗ್ರಾಮದ...
ಮೆಟ್ಟಿಲಿನಿಂದ ಜಾರಿ ಬಿದ್ದ ಲಾಲೂ: ಭುಜದ ಮೂಳೆ ಮುರಿತ
ಪಾಟ್ನಾ: ಆರ್ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಪಾಟ್ನಾದಲ್ಲಿರುವ ರಾಬ್ರಿದೇವಿ ಅವರ ಮನೆಯ ಮೆಟ್ಟಿಲುಗಳ ಮೇಲೆ ಎಡವಿ ಬಿದ್ದು ಭುಜದ ಮೂಳೆ ಮುರಿತಕ್ಕೊಳಗಾಗಿದ್ದಾರೆ.ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಲಾಲು ಪ್ರಸಾದ್ ಅವರು ಕಿಡ್ನಿ...
ವಿದೇಶ
ಪಾಕಿಸ್ಥಾನದಲ್ಲಿ ಮೊಬೈಲ್ ಚಾರ್ಜ್ ಮಾಡಲೂ ಕರೆಂಟ್ ಇಲ್ಲ!
ಇಸ್ಲಾಮಾಬಾದ್: ದಿವಾಳಿಯಾಗಿರುವ ಪಾಕಿಸ್ಥಾನದಲ್ಲಿ ಈಗ ವಿದ್ಯುತ್ ಸಮಸ್ಯೆ ತೀರಾ ಹದಗೆಟ್ಟಿದೆ. ಅಲ್ಲಿ ಈಗ ಜನರಿಗೆ ಮೊಬೈಲ್ ರಿಚಾರ್ಜ್ ಮಾಡಿಕೊಳ್ಳಲು ಕೂಡ ಕರೆಂಟ್ ಇಲ್ಲದ ಪರಿಸ್ಥಿತಿ ಬಂದಿದೆ. ವಿದ್ಯುತ್ ಕೊರತೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಪಾಕಿಸ್ಥಾನ...
ಶ್ರೀಲಂಕಾದಲ್ಲಿ ಪೆಟ್ರೋಲ್, ಡೀಸೆಲ್ಗೆ ಹಾಹಾಕಾರ : ಲಾಕ್ಡೌನ್ ಘೋಷಣೆ – ಖಾಸಗಿ ಕಾರುಗಳಿಗೆ ತೈಲ ಬಂದ್
ಶ್ರೀಲಂಕಾ ಏಕಾಏಕಿ ತೈಲ ಸರಬರಾಜನ್ನು ನಿರ್ಬಂಧಿಸಿದ್ದು, ನಿವಾಸಿಗಳಿಗೆ ಮನೆಯಲ್ಲೇ ಇರುವಂತೆ ಸೂಚಿಸಿದೆ. ತಿಂಗಳುಗಳಿಂದ ದೇಶವನ್ನು ಅಲುಗಾಡಿಸಿರುವ ಸಾಲದ ಬಿಕ್ಕಟ್ಟಿನಿಂದ ಅಗತ್ಯ ವಸ್ತುಗಳನ್ನು ಒದಗಿಸಲೂ ಸರಕಾರ ಹೆಣಗಾಡುತ್ತಿದ್ದು, ಇದರಿಂದ ಅಶಾಂತಿಯ ಅಪಾಯ ಮತ್ತಷ್ಟು ಹೆಚ್ಚಿದೆ.
ಬಂದರು,...
ಟ್ರಾಕ್ಟರ್ ಟ್ರೇಲರ್ನೊಳಗಿತ್ತು 40 ಶವ
ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್ ಪ್ರಾಂತ್ಯದ ಸ್ಯಾನ್ ಆಂಟೋನಿಯ ಎಂಬಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾದ ಟ್ರಾಕ್ಟರ್ಟ್ರೇಲರ್ ಒಂದರದಲ್ಲಿ 40 ಶವಗಳು ಸಿಕ್ಕಿವೆ. ಮೆಕ್ಸಿಕೊದಿಂದ ಅಮೆರಿಕಕ್ಕೆ ಅಕ್ರಮವಾಗಿ ನುಸುಳಿ ಬರಲು ಯತ್ನಿಸಿದವರ ಶವಗಳು ಇವು...
ನೈಟ್ಕ್ಲಬ್ನಲ್ಲಿ 22 ಯುವಕರ ನಿಗೂಢ ಸಾವು
ಜೋಹಾನ್ಸ್ಬರ್ಗ್: ದಕ್ಷಿಣ ಆಫ್ರಿಕದ ಈಸ್ಟ್ ಲಂಡನ್ ನಗರದ ನೈಟ್ಕ್ಲಬ್ ಒಂದರಲ್ಲಿ 22 ಯುವಕರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ದೇಶದಾದ್ಯಂತ ಅಘಾತದ ಅಲೆಯೆಬ್ಬಿಸಿದೆ.ನೈಟ್ಕ್ಲಬ್ನಲ್ಲಿ ಮೃತದೇಹಗಳು ನೆಲದ ಮೇಲೆ ಬಿದ್ದಿದ್ದವು. ನಸುಕಿನ ಹೊತ್ತು ಯಾರೋ...
ಮುಂಬಯಿ ದಾಳಿಯ ಉಗ್ರನಿಗೆ 15 ವರ್ಷ ಜೈಲು
ಲಾಹೋರ್: ಇಡೀ ಜಗತ್ತನ್ನೇ ಬೆಚ್ಚ ಬೀಳಿಸಿದ ಮುಂಬಯಿ ಮೇಲೆ 2008, ನವಂಬರ್ 26ರಂದು ನಡೆದ ಭಯೋತ್ಪದನಾ ದಾಳಿಯ ಪ್ರಮುಖ ಆರೋಪಿಯೊಬ್ಬನಿಗೆ ಪಾಕಿಸ್ಥಾನದ ನ್ಯಾಯಾಲಯ 15 ವರ್ಷ ಜೈಲು ಶಿಕ್ಷೆ ಮತ್ತು 4 ಲ.ರೂ....
ಅಫ್ಘಾನಿಸ್ಥಾನ ಭೂಕಂಪ: 1,000 ದಾಟಿದ ಸಾವಿನ ಸಂಖ್ಯೆ
ಕಾಬೂಲ್: ಪೂರ್ವ ಅಫ್ಘಾನಿಸ್ಥಾನದ ಪಕ್ತಿಕಾ ಪ್ರಾಂತ್ಯದಲ್ಲಿ ನಿನ್ನೆ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 1000 ಗಡಿ ದಾಟಿದ್ದು, 1,500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ಇನ್ನೂ ನೂರಾರು ಜನರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದು, ಸಾವಿನ ಸಂಖ್ಯೆ...
ತಂಡಕ್ಕೆ ಆಯ್ಕೆಯಾಗಲಿಲ್ಲ ಎಂದು ಆತ್ನಹತ್ಯೆಗೆತ್ನಿಸಿದ ಕ್ರಿಕೆಟಿಗ
ಇಸ್ಲಾಮಾಬಾದ್: ಪಾಕಿಸ್ಥಾನದ ಯುವ ಕ್ರಿಕೆಟಿಗನೊಬ್ಬ ತಂಟಕ್ಕೆ ಅಯ್ಕೆ ಆಗಲಿಲ್ಲ ಎಂದು ನಾಡಿ ಕತ್ತರಿಸಿಕೊಂಡು ಆತ್ನಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಸಂಭವಿಸಿದೆ. ದಕ್ಷಿಣ ಸಿಂಧ್ ಪ್ರಾಂತ್ಯದ ಹೈದರಾಬಾದ್ನ ಯುವ ಕ್ರಿಕೆಟಿಗ ಶೋಯೆಬ್ ಪಾಕಿಸ್ತಾನ ಕ್ರಿಕೆಟ್...
ಕ್ರೀಡೆ
ಟೆಸ್ಟ್ ಇತಿಹಾಸದಲ್ಲೇ ದುಬಾರಿ ಓವರ್ ಎಸೆದ ಬ್ರಾಡ್
ಎಜ್ಬಾಸ್ಟನ್ : ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಶನಿವಾರ ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಓವರ್ ಎಸೆದಿದ್ದಾರೆ. ಭಾರತ ಆ ಒಂದು ಓವರಿನಲ್ಲಿ 35 ರನ್ ಗಳಿಸಿದೆ.ಭಾರತದ ವಿರುದ್ಧ ಎಜ್ಬಾಸ್ಟಿನ್ನಲ್ಲಿ ನಡೆಯುತ್ತಿರುವ ಐದನೇ...
ರಣಜಿ ಟ್ರೋಫಿ 2022 ಫೈನಲ್ : ಗೆಲುವು ಸಾಧಿಸಿದ ಮಧ್ಯ ಪ್ರದೇಶ
ಬೆಂಗಳೂರು : ತೀವ್ರ ಕುತೂಹಲ ಕೆರಳಿಸಿದ್ದ ರಣಜಿ ಟ್ರೋಫಿ 2022 ಫೈನಲ್ ಪಂದ್ಯದಲ್ಲಿ 41 ಬಾರಿ ಚಾಂಪಿಯನ್ ಮುಂಬೈ ವಿರುದ್ಧ 6 ವಿಕೆಟ್ ಗಳ ಜಯಗಳಿಸುವ ಮೂಲಕ ಮಧ್ಯ ಪ್ರದೇಶ ತಂಡ ಚೊಚ್ಚಲ...
ಮತ್ತೆ ಚಿನ್ನ ಗೆದ್ದ ನೀರಜ್ ಚೋಪ್ರಾ
ಕುರ್ಟಾನಾ: ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದು ಇಡೀ ದೇಶ ಸಂಭ್ರದಲ್ಲಿ ತೇಲಾಡುವಂತೆ ಮಾಡಿದ್ದ ಭಾರತದ ಜಾವೆಲಿನ್ ತ್ರೋ ಪಟು ನೀರಜ್ ಚೋಪ್ರ ಇದೀಮ ಅಂತಾರಾಷ್ಟ್ರೀ ಕ್ರೀಡಾಕೋಟದಲ್ಲಿ ಮತ್ತೊಂದು ಚಿನ್ನದ ಪದಕ ಕೊರಳಿಗೇರಿಸಿಕೊಂಡು ಬೀಗಿದ್ದಾರೆ....
ನೀರಜ್ ಚೋಪ್ರ ಮತ್ತೊಂದು ದಾಖಲೆ ಎಸೆತ-ಪಾವೊ ನುರ್ಮಿ ಗೇಮ್ಸ್ನಲ್ಲಿ ಬೆಳ್ಳಿ ಪದಕ
ಹೊಸದಿಲ್ಲಿ: ಟೀಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದು ಭಾರತದ ಕ್ರೀಡಾಕ್ಷೇತ್ರದ ಧ್ರುವತಾರೆಯಾಗಿ ಮೂಡಿ ಬಂದಿರುವ ಜಾವೆಲಿನ್ ತ್ರೋ ಪಟು ನೀರಜ್ ಚೋಪ್ರ ಅವರು ಮತ್ತೊಂದು ದಾಖಲೆ ಮಾಡಿದ್ದಾರೆ. ಫಿನ್ಲೆಂಡ್ನ ಪಾವೊ ನುರ್ಮಿ ಗೇಮ್ಸ್ನಲ್ಲಿ ಜಾವೆಲಿನ್...
ಕೊಹ್ಲಿ ಹೊಸ ವಿಶ್ವ ದಾಖಲೆ
ಹೊಸದಿಲ್ಲಿ: ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಇದೀಗ ಹೊಸದೊಂದು ದಾಖಲೆಯನ್ನು ಬರೆದಿದ್ದಾರೆ.ಹೌದು, ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಂ ಸೋಷಿಯಲ್ ಮೀಡಿಯಾದಲ್ಲಿ ಬರೋಬ್ಬರಿ 200 ಮಿಲಿಯನ್ ಫಾಲೋವರ್ಸ್ (20 ಕೋಟಿ) ಹೊಂದಿದ ಏಕೈಕ...
ಐಪಿಎಲ್ : ಇಂದು ಎರಡನೇ ಪ್ಲೇ ಆಫ್ – ಬೆಂಗಳೂರು vs ರಾಜಸ್ಥಾನ ಕದನ.
ಅಹಮದಾಬಾದ್ : 2022ರ ಐಪಿಎಲ್ ಕುತೂಹಲದ ಹಂತಕ್ಕೆ ಬಂದು ಮುಟ್ಟಿದೆ. ಇಂದು ಎರಡನೇ ಪ್ಲೆ ಆಫ್ ಪಂದ್ಯವು ಸೆಮಿ ಫೈನಲ್ ರೂಪವನ್ನು ಪಡೆದಿದೆ. ಗೆದ್ದ ತಂಡ ಫೈನಲ್ ಪ್ರವೇಶ ಖಚಿತ. ಸೋತ ತಂಡ...
ಇಂದು ಎಲಿಮಿನೇಟರ್ ಪಂದ್ಯ ಬೆಂಗಳೂರು vs ಲಕ್ನೋ : ಗೆಲ್ಲೋರು ಯಾರು?
ಬೆಂಗಳೂರು : ಇಂದು ರಾತ್ರಿ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜಯಂಟ್ ಮುಖಾಮುಖಿ ಆಗಲಿವೆ. ಎರಡೂ ತಂಡಗಳಿಗೆ ಇದು ಮಾಡು ಅಥವಾ ಮಡಿ ಪಂದ್ಯ. ಏಕೆಂದರೆ...