ಜೆಡಿಎಸ್‌ ಮುಖಂಡ ವೈಎಸ್‌ವಿ ದತ್ತ ನ್ಯೂಸ್‌ ಕಾರ್ಕಳ ಕಚೇರಿಗೆ ಭೇಟಿ

ಕಾರ್ಕಳ : ಜೆಡಿಎಸ್‌ನ ಹಿರಿಯ ನಾಯಕ, ಕಡೂರು ಕ್ಷೇತ್ರದ ಮಾಜಿ ಶಾಸಕ ವೈ.ಎಸ್‌.ವಿ. ದತ್ತ (ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತ) ಅವರು ಗುರುವಾರ ಬೆಳಗ್ಗೆ ನ್ಯೂಸ್‌ ಕಾರ್ಕಳ ಕಚೇರಿಗೆ ಭೇಟಿಯಿತ್ತರು. ಚಿಕ್ಕಮಗಳೂರಿನಿಂದ ಶಿವಮೊಗ್ಗ ಪ್ರಯಾಣಿಸುತ್ತಿದ್ದ ಅವರು ನ್ಯೂಸ್‌ ಕಾರ್ಕಳ ಕಚೇರಿಗೆ ಭೇಟಿ ನೀಡಿ ಕೆಲ ಹೊತ್ತು ಕಳೆದರು. ಪ್ರಚಲಿತ ರಾಜಕೀಯ ವಿದ್ಯಮಾನ ಬಗ್ಗೆ ಮಾತನಾಡಿದ ಅವರು ನ್ಯೂಸ್‌ ಕಾರ್ಕಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ನ್ಯೂಸ್‌ ಕಾರ್ಕಳ ಹೊರತಂದ ಕಾರ್ಕಳ ಉತ್ಸವ ಪುಸ್ತಕವನ್ನು ದತ್ತ ಅವರಿಗೆ […]

ಜೆಡಿಎಸ್‌ ಮುಖಂಡ ವೈಎಸ್‌ವಿ ದತ್ತ ನ್ಯೂಸ್‌ ಕಾರ್ಕಳ ಕಚೇರಿಗೆ ಭೇಟಿ Read More »