tulu language

ಸಂಪೂರ್ಣ ಭಗವದ್ಗೀತೆಯನ್ನು ತುಳು ಲಿಪಿಯಲ್ಲಿ ಬರೆದ ಮಹಿಳೆ

ಪುತ್ತೂರು ನರಿಮೊಗರು ಕೊಡಂಕೇರಿಯ ಅಪರ್ಣಾ ವಿಶಿಷ್ಟ ಸಾಧನೆ ಮಂಗಳೂರು : ಪುತ್ತೂರಿನ ಯುವತಿ ತುಳು ಭಾಷೆಯಲ್ಲೇ ಭಗವದ್ಗೀತೆ ಬರೆಯುವ ಮೂಲಕ ತುಳು ಭಾಷೆಗೆ ಹೊಸ ಕೊಡುಗೆ ನೀಡಿದ್ದಾರೆ. ಪುತ್ತೂರಿನ ನರಿಮೊಗರಿನ ಕೊಡಂಕೇರಿ ನಿವಾಸಿ ಅಪರ್ಣಾ ಈ ವಿಶಿಷ್ಟ ಪ್ರಯತ್ನ ಮಾಡಿದ ಸಾಧಕಿ. ಭರತನಾಟ್ಯ ಕಲಾವಿದೆಯೂ ಆಗಿರುವ ಅಪರ್ಣಾ ಈಗ ಭಗವದ್ಧೀತೆಯ 18 ಅಧ್ಯಾಯದ ಶ್ಲೋಕ ಮತ್ತು ಸಾರವನ್ನು ತುಳು ಲಿಪಿಯಲ್ಲಿ ಮತ್ತು ಕನ್ನಡ ಲಿಪಿಯ ಮೂಲಕ ತುಳುವಿನಲ್ಲಿ ಬರೆದಿದ್ದು, ತುಳು ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ.ಭಗವದ್ಗೀತೆಯನ್ನು ತುಳು ಲಿಪಿ […]

ಸಂಪೂರ್ಣ ಭಗವದ್ಗೀತೆಯನ್ನು ತುಳು ಲಿಪಿಯಲ್ಲಿ ಬರೆದ ಮಹಿಳೆ Read More »

ಸದನದಲ್ಲಿ ಅಶೋಕ್‌ ರೈ-ಖಾದರ್‌ ತುಳು ಚರ್ಚೆ ಜುಗಲ್‌ಬಂದಿ

ತುಳುವಿಗೆ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ಅಶೋಕ್‌ ರೈ ಒತ್ತಾಯ ಬೆಂಗಳೂರು : ವಿಧಾನ ಮಂಡಲದ ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ಕರಾವಳಿ ಭಾಷೆಯ ವಿಚಾರ ಬಹಳಷ್ಟು ಚರ್ಚೆಗೆ ಕಾರಣವಾಗಿದೆ. ಸ್ಪೀಕರ್‌ ಯು.ಟಿ.ಖಾದರ್‌ ಅವರ ತುಳು ಮಿಶ್ರಿತ ಕರಾವಳಿ ಕನ್ನಡ ಮೆಚ್ಚುಗೆ ಮತ್ತು ಟೀಕೆ ಎರಡಕ್ಕೂ ಪಾತ್ರವಾಗಿದೆ. ಮಾತನಾಡುವಾಗ ಅವರಿಗರಿವಿಲ್ಲದೆ ನುಸುಳುವ ತುಳು ಪದಗಳು ಗಮನ ಸೆಳೆಯುತ್ತಿವೆ. ಇದರ ಜತೆಗೆ ನಿನ್ನೆ ಸದನದಲ್ಲಿ ಪುತ್ತೂರಿನ ಶಾಸಕ ಅಶೋಕ್‌ ಕುಮಾರ್‌ ರೈ ಮತ್ತು ಖಾದರ್ ನಡುವಿನ ತುಳು

ಸದನದಲ್ಲಿ ಅಶೋಕ್‌ ರೈ-ಖಾದರ್‌ ತುಳು ಚರ್ಚೆ ಜುಗಲ್‌ಬಂದಿ Read More »

ನಾಲ್ಕು ವರ್ಷಗಳಾದರೂ ತುಳುವನ್ನು ಎರಡನೇ ರಾಜ್ಯ ಭಾಷೆ ಮಾಡದ ಬಿಜೆಪಿ

ಸಮಿತಿ ರಚನೆಯ ಬದಲು ಸರಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕಿತ್ತು – ಯು. ಟಿ. ಖಾದರ್ ಮಂಗಳೂರು : ತುಳುವನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಕುರಿತು ಸರ್ಕಾರ ಸಮಿತಿ ರಚನೆಗೆ ಮುಂದಾಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯು. ಟಿ. ಖಾದರ್ ಅವರು ಸೋಮವಾರ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಅಧ್ಯಯನಕ್ಕೆ ಸಮಿತಿ ರಚಿಸುವ ಅಗತ್ಯ ಏನಿತ್ತು? ಸಮಿತಿ ರಚಿಸುವ

ನಾಲ್ಕು ವರ್ಷಗಳಾದರೂ ತುಳುವನ್ನು ಎರಡನೇ ರಾಜ್ಯ ಭಾಷೆ ಮಾಡದ ಬಿಜೆಪಿ Read More »

ತುಳುವಿಗೆ ರಾಜ್ಯದ ಎರಡನೇ ಭಾಷೆಯ ಸ್ಥಾನಮಾನ

ಅಧ್ಯಯನಕ್ಕೆ ಡಾ| ಮೋಹನ್‌ ಆಳ್ವ ನೇತೃತ್ವದ ಸಮಿತಿ ರಚನೆ ಮಂಗಳೂರು: ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡುವ ಕುರಿತು ಸರಕಾರ ಮಹತ್ವದ ನಿಧಾರ ಕೈಗೊಂಡಿದೆ. ಈ ನಿಟ್ಟಿನಲ್ಲಿ ಅಧ್ಯಯನ ನಡೆಸಿ ವರದಿ ನೀಡಲು ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್‌ ಆಳ್ವ ನೇತೃತ್ವದ ಸಮಿತಿಯನ್ನು ರಚಿಸಲಾಗಿದೆ.ಡಾ. ಎಂ. ಮೋಹನ್‌ ಆಳ್ವ ಅಧ್ಯಕ್ಷರಾಗಿರುವ ಸಮಿತಿಯಲ್ಲಿ ಕೇಶವ ಬಂಗೇರ, ಡಾ. ಮಾಧವ ಕೊಣಾಜೆ, ಗಣೇಶ್‌ ಅಮೀನ್‌ ಸಂಕಮಾರ್‌, ಪೃಥ್ವಿ ಕವತ್ತಾರು ಮಣಿಪಾಲ, ವಸಂತ ಶೆಟ್ಟಿ ಉಡುಪಿ,

ತುಳುವಿಗೆ ರಾಜ್ಯದ ಎರಡನೇ ಭಾಷೆಯ ಸ್ಥಾನಮಾನ Read More »

ಎಂ.ಕೆ. ವಿಪುಲ್ ತೇಜ್ ಮತ್ತು ಶ್ವೇತ ದಂಪತಿ ಪುತ್ರಿಯ ನಾಮಕರಣ

ತುಳು ಲಿಪಿಯಲ್ಲಿ ಹೆಸರಿನ ಅನಾವರಣ ಕಾರ್ಕಳ : ನ್ಯಾಯವಾದಿ ವಿಪುಲ್‌ ತೇಜ್‌ ಮತ್ತು ಶ್ವೇತಾ ದಂಪತಿಯ ಪ್ರಥಮ ಪುತ್ರಿಯ ನಾಮಕರಣ ಸಮಾರಂಭ ಜ. 12 ರಂದು ಅವರ ಸ್ವಗೃಹದಲ್ಲಿ ಜರುಗಿತು. ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಯ ಲಿಪಿಯಲ್ಲಿ ಸ್ಮಯಾ ಎಂದು ಮಗುವಿನ ಹೆಸರು ಅನಾವರಣಗೊಳಿಸಿದ್ದು, ಅಕ್ಕಿಯಲ್ಲಿ ಮಗುವಿನ ಹೆಸರು ಬರೆಯುವುದರೊಂದಿಗೆ ಮತ್ತು ಎಲ್‌ಇಡಿ ಪರದೆಯಲ್ಲಿ ತುಳು ಲಿಪಿಯಲ್ಲಿ ಮಗುವಿನ ಹೆಸರು ಬಿತ್ತರವಾಯಿತು.ತುಳು ಲಿಪಿಯ ಅಕ್ಷರಮಾಲೆ ಉಡುಗೊರೆಆಗಮಿಸಿದ್ದ ಅತಿಥಿಗಳಿಗೆ ಉಡುಗೊರೆಯೊಂದಿಗೆ ತುಳು ಲಿಪಿಯ ಪ್ರಚಾರಕ್ಕಾಗಿ ಪ್ರತಿಯೋರ್ವರಿಗೂ

ಎಂ.ಕೆ. ವಿಪುಲ್ ತೇಜ್ ಮತ್ತು ಶ್ವೇತ ದಂಪತಿ ಪುತ್ರಿಯ ನಾಮಕರಣ Read More »

ತುಳುವಿನಲ್ಲೂ ಬರಲಿದೆ ಕಾಂತಾರ

ಕರಾವಳಿಯವರ ಬೇಡಿಕೆಗೆ ಮನ್ನಣೆ ಬೆಂಗಳೂರು : ತುಳು ನಾಡಿನ ಜಾನಪದ ಸಂಸ್ಕೃತಿಯ ಸೊಗಡು ಹೊಂದಿರುವ ಕಾಂತಾರ ಸಿನೆಮಾ ತುಳುವಿನಲ್ಲಿ ಬಿಡುಗಡೆಯಾಗದಿರುವುದು ಕರಾವಳಿ ಜನರಲ್ಲಿ ತುಸು ಬೇಸರ ಮೂಡಿಸಿತ್ತು. ಈದೀಗ ಕಾಂತಾರ ತುಳುವಿನಲ್ಲಿ ರಿಲೀಸ್ ಆಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ.ಕಾಂತಾರದಲ್ಲಿ ತುಳುನಾಡಿನ ದೈವಾರಾಧನೆಯೇ ಮುಖ್ಯ ಕಥಾವಸ್ತು. ಆದರೆ ದೈವ ಕನ್ನಡದಲ್ಲಿ ಮಾತನಾಡುವುಇದು ಒಂದು ರೀತಿ ಅಸಂಬದ್ಧವಾಗಿ ಕಾಣಿಸುತ್ತಿತ್ತು. ಕೆಲವೆಡೆ ತುಳು ಡೈಲಾಗ್‌ ಇದ್ದರೂ ಇಡೀ ಸಿನೆಮಾ ತುಳುವಿನಲ್ಲಿ ಇದ್ದದ್ದರೆ ಚೆನ್ನಾಗಿತ್ತು ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದರು. ಈ ಹಿನ್ನೆಲೆಯಲ್ಲಿ

ತುಳುವಿನಲ್ಲೂ ಬರಲಿದೆ ಕಾಂತಾರ Read More »

ಬಾರ್ಕೂರು: ತುಳುನಾಡ ಐತಿಹಾಸಿಕ ರಾಜಧಾನಿಗೆ ತುಳು ಲಿಪಿ ಸಿಂಗಾರ

ಅಲ್ಲಿಗೆ – ತುಳು ಲಿಪಿ ಫಾಂಟ್ ಲೋಕಾರ್ಪಣೆ ಬಾರ್ಕೂರು: ಜೈ ತುಲುನಾಡ್ ಸಂಘಟನೆಯ ವತಿಯಿಂದ ‌ತುಳುನಾಡ ಐತಿಹಾಸಿಕ ರಾಜಧಾನಿ ಬಾರ್ಕೂರಿಗೆ ತುಳು ಲಿಪಿ ಸಿಂಗಾರ ಎಂಬ ಕಾರ್ಯಕ್ರಮದ ಮೂಲಕ ಅ.30ರಂದು ಬಾರ್ಕೂರಿನ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ತುಳು ಲಿಪಿ ನಾಮ ಫಲಕದ ಅಳವಡಿಸುವಿಕೆ ಹಾಗೂ ಪ್ರಹ್ಲಾದ್ ತಂತ್ರಿ ಅಭಿವೃದ್ಧಿ ಪಡಿಸಿದ ‘ಅಲ್ಲಿಗೆ’ ತುಳು ಲಿಪಿ ಫಾಂಟ್ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಾರ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ಬಿ. ಶಾಂತರಾಮ ಶೆಟ್ಟಿ, ಬಾರ್ಕೂರು

ಬಾರ್ಕೂರು: ತುಳುನಾಡ ಐತಿಹಾಸಿಕ ರಾಜಧಾನಿಗೆ ತುಳು ಲಿಪಿ ಸಿಂಗಾರ Read More »

error: Content is protected !!
Scroll to Top