ಸರಕಾರದ ವಿರುದ್ಧ ಉಡುಪಿಯಲ್ಲೂ ಭುಗಿಲೆದ್ದ ಕಾರ್ಯಕರ್ತರ ಅಸಮಾಧಾನ

ಕಾರ್ಕಳ : ಬಿಜೆಪಿ ಯುವ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಬಿಜೆಪಿ ಉಡುಪಿ ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕ ಕಾರ್ಕಳ ತಾಲೂಕು ನಿಟ್ಟೆಯ ಸುದೀಪ್‌ ಶೆಟ್ಟಿ ಗುರುವಾರ ರಾಜೀನಾಮೆ ಸಲ್ಲಿಸಿದ್ದಾರೆ. ಉಡುಪಿಯಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಗೆ ತೆರಳಿ ಐವರು ರಾಜೀನಾಮೆ ಸಲ್ಲಿಸಿದ್ದು, ಸಾಮಾಜಿಕ ಜಾಲತಾಣ ಸಹಸಂಚಾಲಕ ಹೆಬ್ರಿಯ ಸುನೀಲ್‌ ಪೂಜಾರಿ, ಕಾರ್ಕಳದ ಸಮೀರ್‌ ಹೆಗ್ಡೆ, ಸದಸ್ಯರಾದ ದೀಪಕ್‌ ಎರ್ಮಾಳ್‌, ನರಸಿಂಹ ಗಾಂವ್ಕರ್‌ ನೀಡಿದ್ದಾರೆ. ಸುಳ್ಯ, ಪುತ್ತೂರು, ಕೋಟ, […]

ಸರಕಾರದ ವಿರುದ್ಧ ಉಡುಪಿಯಲ್ಲೂ ಭುಗಿಲೆದ್ದ ಕಾರ್ಯಕರ್ತರ ಅಸಮಾಧಾನ Read More »