Kukkundooru

ಕುಕ್ಕುಂದೂರು ಕೆ.ಎಂ.ಇ.ಎಸ್.ನ ಮೋಹಿತ್ ಶೆಣೈ ,ಪ್ರಣಮ್ಯ ಶೆಟ್ಟಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಾರ್ಕಳ :ಕುಕ್ಕುಂದೂರಿನ ಕೆ.ಎಂ.ಇ.ಎಸ್ ಶಿಕ್ಷಣಸಂಸ್ಥೆಯ 8ನೆಯ ತರಗತಿಯ ಮೋಹಿತ್ ಶೆಣೈ ಮತ್ತುಪ್ರಥಮ ಪಿಯುಸಿಯ ಪ್ರಣಮ್ಯ ಶೆಟ್ಟಿ ಅವರು ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಏರ್ಪಡಿಸಿದಡ್ರಾಯಿಂಗ್ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕುಕ್ಕುಂದೂರು ಕೆ.ಎಂ.ಇ.ಎಸ್.ನ ಮೋಹಿತ್ ಶೆಣೈ ,ಪ್ರಣಮ್ಯ ಶೆಟ್ಟಿ ಜಿಲ್ಲಾ ಮಟ್ಟಕ್ಕೆ ಆಯ್ಕೆ Read More »

ಕಾರ್ಕಳ : ಕುಕ್ಕುಂದೂರಿನಲ್ಲಿ ಕೆಲಸದಾಳುವಿನಿಂದ ಚಿನ್ನದ ಉಂಗುರ ಕಳ್ಳತನ

ಕಾರ್ಕಳ : ಕುಕ್ಕುಂದೂರು ಗ್ರಾ.ಪಂ.ವ್ಯಾಪ್ತಿಯ ಗುಂಡ್ಯಡ್ಕ ಎಂಬಲ್ಲಿನ‌ ನಿವಾಸಿ ಸರಳಾ ಶೆಟ್ಟಿ ಅವರ ಬೆಡ್‌ರೂಮಿನ ಕಿಟಕಿಯ ಬಳಿ ಇಟ್ಟಿದ್ದ 5 ಗ್ರಾಂ. ತೂಕದ ಚಿನ್ನದ ಉಂಗುರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲಸದಾಳು ಚಿನ್ನದ ಉಂಗುರ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಚಿನ್ನದ ಉಂಗುರ ಕಳವು ಸಂಬಂಧಿಸಿದಂತೆ ಸರಳಾ ಶೆಟ್ಟಿ ಅವರು ಪೊಲೀಸರಿಗೆ ದೂರು ನೀಡಿದ್ದು,ವಿಚಾರಣೆ ನಡೆಸಿದ ಪೊಲೀಸರು ಮನೆಯ ಕೆಲಸದಾಳು ಉಂಗುರ ಕಳ್ಳತನ ಮಾಡಿ ವೇಣೂರಿನ ಸಹಕಾರಿ ಸಂಸ್ಥೆಯೊಂದರಲ್ಲಿ ಅಡಮಾನ ಇರಿಸಿ ಹಣ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕಾರ್ಕಳ : ಕುಕ್ಕುಂದೂರಿನಲ್ಲಿ ಕೆಲಸದಾಳುವಿನಿಂದ ಚಿನ್ನದ ಉಂಗುರ ಕಳ್ಳತನ Read More »

error: Content is protected !!
Scroll to Top