ಜೈನ ಸನ್ಯಾಸಿಯಾಗಲು 200 ಕೋ.ರೂ. ಆಸ್ತಿ ದಾನ ಮಾಡಿದ ಉದ್ಯಮಿ
ಉದ್ಯಮಿಯ ಇಡೀ ಕುಟುಂಬ ಸನ್ಯಾಸ ಸ್ವೀಕಾರ ಅಹ್ಮದಾಬಾದ್: ಗುಜರಾತಿನ ಸಬರ್ಕಾಂತ ಜಿಲ್ಲೆಯ ಹಿಮತ್ನಗರ ಉದ್ಯಮಿ ಭವೇಶ್ ಭಾಯ್ ಭಂಡಾರಿ ಮತ್ತು ಅವರ ಪತ್ನಿ ಜೈನ ದೀಕ್ಷೆ ತೆಗೆದುಕೊಂಡು ಸನ್ಯಾಸಿಯಾಗಲು ನಿರ್ಧರಿಸಿದ್ದು, ಇದಕ್ಕಾಗಿ ತಮ್ಮ 200 ಕೋಟಿ ರೂ. ಸಂಪತ್ತನ್ನು ದತ್ತಿ ಸಂಸ್ಥೆಗೆ ದಾನ ಮಾಡಿದ್ದಾರೆ. ಏಪ್ರಿಲ್ 22ರಂದು ಹಿಮತ್ನಗರದಲ್ಲಿ 35 ಜನರು ಸನ್ಯಾಸ ಸ್ವೀಕರಿಸಲಿದ್ದಾರೆ.ವಿಶೇಷವೆಂದರೆ ಎರಡು ವರ್ಷಗಳ ಹಿಂದಷ್ಟೇ ದಂಪತಿಯ ಮಗ ಮತ್ತು ಮಗಳು ಐಷಾರಾಮಿ ಜೀವನವನ್ನು ತ್ಯಜಿಸಿ ದೀಕ್ಷೆ ತೆಗೆದುಕೊಂಡಿದ್ದಾರೆ. ಇದೀಗ ತಂದೆ-ತಾಯಿ ಕೂಡ ದೀಕ್ಷೆ […]
ಜೈನ ಸನ್ಯಾಸಿಯಾಗಲು 200 ಕೋ.ರೂ. ಆಸ್ತಿ ದಾನ ಮಾಡಿದ ಉದ್ಯಮಿ Read More »