Dr.veerendra heggade

ವೀರೇಂದ್ರ ಹೆಗ್ಗಡೆಯವರು ಓಡಿಸಿದ್ದ ಲಾರಿಗೆ ಹೊಸ ಲುಕ್‌

ಮಂಜೂಷಾ ಸಂಗ್ರಹಾಲಯ ಸೇರಿದ ಹೆಗ್ಗಡೆಯವರ ಪ್ರೀತಿಯ ವಾಹನ ಧರ್ಮಸ್ಥಳ : ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಓಡಿಸಿದ್ದ ಹಳೇ ಲಾರಿಯೊಂದು ಹೊಸ ಲುಕ್‌ ಪಡೆದುಕೊಂಡು ಮಂಜೂಷಾ ವಸ್ತು ಸಂಗ್ರಹಾಲಯ ಸೇರಿದೆ. ಅಂದಹಾಗೇ ಈ ಲಾರಿಗೂ ಹೆಚ್ಚು ಕಡಿಮೆ ವೀರೇಂದ್ರ ಹೆಗ್ಗಡೆಯವರಷ್ಟೇ ಪ್ರಾಯ. ಹೊಸ ಸ್ಪರ್ಶದೊಂದಿಗೆ ವಾಹನ ಸಂಗ್ರಹಾಲಯವನ್ನು ಸೇರಿದೆ. 1948ರ ಫೋರ್ಡ್ ಕಂಪನಿಯ ಲಾರಿಯನ್ನು ವೀರೇಂದ್ರ ಹೆಗ್ಗಡೆಯವರ ತಂದೆ ರತ್ನವರ್ಮ ಹೆಗ್ಗಡೆ 1965 ಕ್ಷೇತ್ರಕ್ಕೆ ತಂದಿದ್ದರು. ಆಗಲೇ ಲಾರಿ ಹಳೆಯದಾಗಿತ್ತು. Myx 5206 ನಂಬರ್‌ನ ಫೋರ್ಡ್ ಲಾರಿ […]

ವೀರೇಂದ್ರ ಹೆಗ್ಗಡೆಯವರು ಓಡಿಸಿದ್ದ ಲಾರಿಗೆ ಹೊಸ ಲುಕ್‌ Read More »

ಸೌಜನ್ಯಾ ಪ್ರಕರಣ : ಧರ್ಮಸ್ಥಳ ಪಾವಿತ್ರ್ಯ ರಕ್ಷಣೆಗೆ ಒಗ್ಗಟ್ಟಾದ ಗ್ರಾಮಸ್ಥರು

ಅವಹೇಳನ ಮಾಡುವವರು ಕ್ಷೇತ್ರಕ್ಕೆ ಬರುವುದು ಬೇಡ ಎಂಬ ನಿರ್ಣಯ ಧರ್ಮಸ್ಥಳ : ಹತ್ಯೆಗೀಡಾದ ಸೌಜನ್ಯಾಳಿಗೆ ನ್ಯಾಯ ಕೊಡಿಸಲು ನಡೆಯುತ್ತಿರುವ ಹೋರಾಟದಲ್ಲಿ ಧರ್ಮಸ್ಥಳ ಕ್ಷೇತ್ರ ಮತ್ತು ಖಾವಂದರಾದ ಡಾ| ಡಿ.ವೀರೇಂದ್ರ ಹೆಗ್ಗಡೆಯವರನ್ನು ಅವಹೇಳನ ಮಾಡುತ್ತಿರುವವರ ವಿರುದ್ಧ ಧರ್ಮಸ್ಥಳದ ಗ್ರಾಮಸ್ಥರು ತಿರುಗಿ ಬಿದ್ದಿದ್ದಾರೆ.ಗುರುವಾರ ಧರ್ಮಸ್ಥಳದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಳಿಕ ಧರ್ಮಸ್ಥಳವನ್ನು ಅವಹೇಳನ ಮಾಡುವವರು ಕ್ಷೇತ್ರಕ್ಕೆ ಬರುವುದೇ ಬೇಡ ಎಂಬ ನಿರ್ಣಯ ಕೈಗೊಳ್ಳಲಾಗಿದ್ದು, ಧರ್ಮಸ್ಥಳ ಪೊಲೀಸ್‌ ಠಾಣೆ ಮತ್ತು ಗ್ರಾಮ ಪಂಚಾಯತ್‌ಗೆ ಈ ಕುರಿತು ಮನವಿ ಸಲ್ಲಿಸಲಾಗಿದೆ.ಮಹೇಶ್‌ ಶೆಟ್ಟಿ ತಿಮರೋಡಿ ಮತ್ತು

ಸೌಜನ್ಯಾ ಪ್ರಕರಣ : ಧರ್ಮಸ್ಥಳ ಪಾವಿತ್ರ್ಯ ರಕ್ಷಣೆಗೆ ಒಗ್ಗಟ್ಟಾದ ಗ್ರಾಮಸ್ಥರು Read More »

ರಂಗೋಲಿಯಲ್ಲಿ ಮೂಡಿಬಂದ ಡಾ.ವೀರೇಂದ್ರ ಹೆಗ್ಗಡೆ | ಕಾರ್ಕಳದ ಸೂರ್ಯ ಪುರೋಹಿತರ ಕೈಯಲ್ಲಿ ಮೂಡಿಬಂತು ಖಾವಂದರ ಚಿತ್ರ

ಕಾರ್ಕಳ : ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 54ನೇ ವರ್ದಂತ್ಯುಸ್ಸವದ ಅಂಗವಾಗಿ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ ಕಲಾಗಾರ ಕಾರ್ಕಳದ ಸೂರ್ಯ ಪುರೋಹಿತರು ಬಿಡಿಸಿದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ರಂಗೋಲಿ ಹುಡಿಯಲ್ಲಿ 8-6 ಎತ್ತರದ ಡಾ.ವೀರೇಂದ್ರ ಹೆಗ್ಗಡೆ ಅವರ ಭಾವಚಿತ್ರವನ್ನು ಬಿಡಿಸುವ ಮೂಲಕ ಪೂಜ್ಯರ ಗೌರವಕ್ಕೆ ಪಾತ್ರರಾದರು. ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಖಾವಂದರು ಧರ್ಮಸ್ಥಳದ ಅಮ್ರತಾ ವರ್ಷಿಣಿ ಸಭಾಂಗಣದ ವೇದಿಕೆಯಲ್ಲಿ ಗೌರವ ಸನ್ಮಾನಿಸಿ ಮಂಜುನಾಥ ದೇವರ ಪೂರ್ಣ

ರಂಗೋಲಿಯಲ್ಲಿ ಮೂಡಿಬಂದ ಡಾ.ವೀರೇಂದ್ರ ಹೆಗ್ಗಡೆ | ಕಾರ್ಕಳದ ಸೂರ್ಯ ಪುರೋಹಿತರ ಕೈಯಲ್ಲಿ ಮೂಡಿಬಂತು ಖಾವಂದರ ಚಿತ್ರ Read More »

error: Content is protected !!
Scroll to Top