creative pu college

ಕ್ರಿಯೇಟಿವ್ ಕಾಲೇಜಿನ ಸಾನ್ವಿ ರಾಜ್ಯಕ್ಕೆ ತೃತೀಯ

ಕಾರ್ಕಳ : ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಾನ್ವಿ ರಾವ್ ವಾಣಿಜ್ಯ ವಿಭಾಗದಲ್ಲಿ 595 ಅಂಕ ಪಡೆದು ರಾಜ್ಯಕ್ಕೆ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಜಗದೀಶ್‌ ರಾವ್‌ ಬಿ. ಎಸ್. ಮತ್ತು ವಿನುತಾ ಭಟ್‌ ದಂಪತಿ ಪುತ್ರಿ.

ಕ್ರಿಯೇಟಿವ್ ಕಾಲೇಜಿನ ಸಾನ್ವಿ ರಾಜ್ಯಕ್ಕೆ ತೃತೀಯ Read More »

ಕ್ರಿಯೆಟಿವ್‌ ಕಾಲೇಜಿನ ಜಾಗೃತಿ ಕೆ. ಪಿ. – ಜಿಪ್ಮರ್‌, ಉದ್ಭವ್‌ ಎಂ. ಆರ್.‌ – ಏಮ್ಸ್‌ ವಿದ್ಯಾಸಂಸ್ಥೆಗೆ ಪ್ರವೇಶ

ಕಾರ್ಕಳ : ಕಳೆದ ಮೇ ತಿಂಗಳಲ್ಲಿ ನಡೆದ ನೀಟ್‌ ಪರೀಕ್ಷೆ ಫಲಿತಾಂಶದ ಆಧಾರದ ಮೇಲೆ ವೈದ್ಯಕೀಯ ಮಹಾವಿದ್ಯಾಲಯಗಳಿಗೆ ಪ್ರವೇಶಾತಿ ಆರಂಭಗೊಂಡಿದ್ದು, ಕಾರ್ಕಳ ಕ್ರಿಯೇಟಿವ್‌ ಕಾಲೇಜಿನ ವಿದ್ಯಾರ್ಥಿಗಳಾದ ಜಾಗೃತಿ ಕೆ. ಪಿ. ದೇಶದ ಪ್ರತಿಷ್ಠಿತ ವೈದ್ಯಕೀಯ ವಿದ್ಯಾಲಯ ಪುದುಚೇರಿಯ ಜಿಪ್ಮರ್‌ ಸಂಸ್ಥೆಯಲ್ಲಿ ಹಾಗೂ ಉದ್ಭವ್‌ ಎಂ. ಆರ್‌. ನಾಗ್ಪುರದ ಏಮ್ಸ್‌ ವೈದ್ಯಕೀಯ ವಿದ್ಯಾಸಂಸ್ಥೆಯಲ್ಲಿ ಪ್ರವೇಶ ಪಡೆದಿದ್ದಾರೆ.ಜಾಗೃತಿ ಕೆ. ಪಿ. ನೀಟ್‌ ಪರೀಕ್ಷೆಯಲ್ಲಿ 661 ಅಂಕ ಪಡೆಯುವ ಮೂಲಕ 243 ಸೀಟ್‌ಗಳನ್ನು ಹೊಂದಿರುವ ಜಿಪ್ಮರ್‌ ಸಂಸ್ಥೆಯಲ್ಲಿ ಪ್ರವೇಶಾತಿ ಗಿಟ್ಟಿಸಿಕೊಂಡಿದ್ದಾರೆ. ಏಮ್ಸ್‌

ಕ್ರಿಯೆಟಿವ್‌ ಕಾಲೇಜಿನ ಜಾಗೃತಿ ಕೆ. ಪಿ. – ಜಿಪ್ಮರ್‌, ಉದ್ಭವ್‌ ಎಂ. ಆರ್.‌ – ಏಮ್ಸ್‌ ವಿದ್ಯಾಸಂಸ್ಥೆಗೆ ಪ್ರವೇಶ Read More »

ಸಾಹಿತ್ಯ ಮನಸ್ಸಿನ ಭಾವನೆಗಳ ಪ್ರತಿಬಿಂಬ – ಎಚ್‌. ಎಂ. ನಾಗರಾಜ ರಾವ್‌

ಕಾರ್ಕಳ : ಯಶಸ್ಸಿನ ಹಾದಿಯಲ್ಲಿ ಅನೇಕ ನಿರೀಕ್ಷೆಗಳಿರುತ್ತದೆ. ಆದರೆ, ನಿರೀಕ್ಷೆಗಳೇ ಪ್ರಧಾನವಾಗಬಾರದು. ನಿರಂತರ ಶ್ರಮ, ಕಠಿಣ ಪರಿಶ್ರಮದಿಂದ ಯಶಸ್ಸನ್ನು ಸಾಧಿಸಬಹುದಾಗಿದೆ. ಸಾಹಿತ್ಯವೂ ಯಶಸ್ಸಿನ ಪ್ರೇರಕ ಶಕ್ತಿಯಾಗಿದೆ. ನಮ್ಮ ಸಂವಹನದಲ್ಲೂ ಸಾಹಿತ್ಯವಿದೆ. ಭಾಷೆ ಎಂಬುದು ಜ್ಞಾನದ ವಾಹಿನಿ. ಅದು ಜ್ಞಾನವೇ ಆಗಿರಬೇಕಿಲ್ಲ ಬದಲಾಗಿ ಸಂವಹನದ ಮಾರ್ಗವಾಗಿದೆ. ಸಂವಹನ ಹೃದಯದಿಂದ ಹೊರಹೊಮ್ಮಿದಾಗ ಸರಳ ಸಾಹಿತ್ಯವಾಗುತ್ತದೆ ಎಂದು ಕಳಸಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಚ್‌. ಎಂ, ನಾಗರಾಜ ರಾವ್‌ ಕಲ್ಕಟ್ಟೆ ಅಭಿಪ್ರಾಯಪಟ್ಟರು. ಅವರು ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ

ಸಾಹಿತ್ಯ ಮನಸ್ಸಿನ ಭಾವನೆಗಳ ಪ್ರತಿಬಿಂಬ – ಎಚ್‌. ಎಂ. ನಾಗರಾಜ ರಾವ್‌ Read More »

ನೀಟ್ ಫಲಿತಾಂಶ : ಕ್ರಿಯೇಟಿವ್‌ ಕಾಲೇಜಿನ 7 ವಿದ್ಯಾರ್ಥಿಗಳಿಗೆ 600 ಕ್ಕಿಂತ ಅಧಿಕ ಅಂಕ

25 ವಿದ್ಯಾರ್ಥಿಗಳು 500 ಕ್ಕಿಂತ ಅಧಿಕ ಅಂಕ ಗಳಿಕೆ ಕಾರ್ಕಳ : ಎಂ.ಬಿ.ಬಿ.ಎಸ್. ಹಾಗೂ ಇತರ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್.ಟಿ.ಎ) ನಡೆಸಿದ್ದ 2023ನೇ ಸಾಲಿನ ನೀಟ್ ಫಲಿತಾಂಶದಲ್ಲಿ ಕ್ರಿಯೇಟಿವ್‌ ಕಾಲೇಜಿನ 7 ವಿದ್ಯಾರ್ಥಿಗಳು 600 ಕ್ಕಿಂತ ಅಧಿಕ ಮತ್ತು 25 ವಿದ್ಯಾರ್ಥಿಗಳು 500 ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ. ವಿದ್ಯಾರ್ಥಿಗಳಾದ ಜಾಗೃತಿ ಕೆ.ಪಿ. 661, ಉದ್ಭವ್ ಎಂ. ಆರ್. 625, ತನುಶ್ರೀ ಕೆ. ಎನ್. 625, ಶ್ರೇಯಸ್ ಎಸ್. ಚಿಕಾಲೇ 612,

ನೀಟ್ ಫಲಿತಾಂಶ : ಕ್ರಿಯೇಟಿವ್‌ ಕಾಲೇಜಿನ 7 ವಿದ್ಯಾರ್ಥಿಗಳಿಗೆ 600 ಕ್ಕಿಂತ ಅಧಿಕ ಅಂಕ Read More »

CSEET ಮೊದಲ ಹಂತದ ಪರೀಕ್ಷೆಯಲ್ಲಿ ಕ್ರಿಯೇಟಿವ್‌ ಕಾಲೇಜಿನ 11 ವಿದ್ಯಾರ್ಥಿಗಳು ತೇರ್ಗಡೆ

ಕಾರ್ಕಳ : ಇನ್ಸಿಟ್ಯೂಟ್‌ ಆಫ್‌ ಕಂಪೆನಿ ಸೆಕ್ರೆಟರಿ ಆಫ್‌ ಇಂಡಿಯಾ ಮೇ 6 ರಂದು ನಡೆಸಿದ CSEET (ಕಂಪೆನಿ ಸೆಕ್ರೆಟರಿ ಎಕ್ಸ್ಯುಟಿವ್‌ ಎಂಟ್ರೆನ್ಸ್‌ ಟೆಸ್ಟ್‌) ಅರ್ಹತಾ ಪರೀಕ್ಷೆಯ ಮೊದಲ ಹಂತದ ಪರೀಕ್ಷೆಗೆ ಕ್ರಿಯೇಟಿವ್‌ ಪಿಯು ಕಾಲೇಜಿನ 14 ವಿದ್ಯಾರ್ಥಿಗಳು ಹಾಜರಾಗಿದ್ದು 11 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.ವಿದ್ಯಾರ್ಥಿಗಳಾದ ಆರ್ಯ ಅಶೋಕ್‌, ಅನಘ, ಅನಿರುದ್ಧ್‌, ಧ್ರುವ ಕೆ., ಅವಿನಾಶ್‌ ದೇವಾಡಿಗ, ಓಂ ಪ್ರಕಾಶ್‌, ಧೃತಿ ಡಿ. ಶೆಟ್ಟಿ, ಕಾನಂಗಿ ಸಮೀಕ್ಷಾ ಹೆಗ್ಡೆ, ಪಾಟೀಲ್‌ ಶ್ರಾವಣಿ ಅರವಿಂದ್‌, ವಿಸ್ಮಯ ಹೆಚ್‌. ಎಸ್.‌ ಮತ್ತು

CSEET ಮೊದಲ ಹಂತದ ಪರೀಕ್ಷೆಯಲ್ಲಿ ಕ್ರಿಯೇಟಿವ್‌ ಕಾಲೇಜಿನ 11 ವಿದ್ಯಾರ್ಥಿಗಳು ತೇರ್ಗಡೆ Read More »

ಫೆ. 10 : ಪರಶುರಾಮ ಥೀಮ್‌ ಪಾರ್ಕ್‌ನಲ್ಲಿ ಪರಶುರಾಮ ನಾಟಕ

ಕಾರ್ಕಳ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳ ಇವರ ಸಹಯೋಗದಲ್ಲಿ ಫೆ. 10 ರಂದು ಬೈಲೂರು ಪರಶುರಾಮ ಥೀಮ್‌ ಪಾರ್ಕ್‌ನ ಬಯಲು ರಂಗಮಂದಿರದಲ್ಲಿ ಸಂಜೆ 6 ಗಂಟೆಗೆ ಕಾರ್ಕಳ ಯಕ್ಷರಂಗಾಯಣದ ಕಲಾವಿದರ ಅಭಿನಯದಲ್ಲಿ ಶಶಿರಾಜ್‌ ಕಾವೂರು ರಚನೆಯ, ರಂಗಮಾಂತ್ರಿಕ ಡಾ. ಜೀವನ್‌ ರಾಂ ಸುಳ್ಯ ಅವರ ನಿರ್ದೇಶನದ ಸಾತ್ವಿಕ ನಾಟಕ ಪರಶುರಾಮ ಪ್ರದರ್ಶನಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವಂತೆ ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಫೆ. 10 : ಪರಶುರಾಮ ಥೀಮ್‌ ಪಾರ್ಕ್‌ನಲ್ಲಿ ಪರಶುರಾಮ ನಾಟಕ Read More »

ಕ್ರಿಯೇಟಿವ್‌: ಜೆಇಇ ಮೈನ್‌ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ

17 ಮಂದಿ ವಿದ್ಯಾರ್ಥಿಗಳು 95ಕ್ಕಿಂತ ಅಧಿಕ ಪರ್ಸಂಟೈಲ್‌ ಗಳಿಕೆ ಕಾರ್ಕಳ : ಜನವರಿ ತಿಂಗಳಿನಲ್ಲಿ ನಡೆದ ರಾಷ್ಟ್ರಮಟ್ಟದ ಜೆಇಇ ಪ್ರಥಮ ಹಂತದ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ 3 ವಿದ್ಯಾರ್ಥಿಗಳು 97 ಕ್ಕಿಂತ ಅಧಿಕ ಪರ್ಸಂಟೈಲ್‌ ಹಾಗೂ 17 ಮಂದಿ ವಿದ್ಯಾರ್ಥಿಗಳು 95 ಕ್ಕಿಂತ ಅಧಿಕ ಪರ್ಸಂಟೈಲ್‌ ಗಳಿಸಿದ್ದಾರೆ.ಶ್ರೇಯಸ್‌ಎಸ್.‌ಚಿಕಾಲೆ 97.6936, ಜಾರ್ಜ್‌ ಜೋಸೆಫ್‌ 97.6545, ಸಾತ್ವಿಕ್‌ ಎಸ್. ‌ಶೆಟ್ಟಿ 97.3316, ಉದ್ಭವ್‌ ಎಂ. ಆರ್‌. 96.6957, ಕಾರ್ತಿಕ್‌ ಕೃಷ್ಣ ಮೂರ್ತಿ ಹೆಗಡೆ 96.4800,

ಕ್ರಿಯೇಟಿವ್‌: ಜೆಇಇ ಮೈನ್‌ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ Read More »

ಕ್ರಿಯೇಟಿವ್ ಕಾಲೇಜಿನ ನಿಧಿ ಯು. ಆಚಾರ್‌ ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ

ಕಾರ್ಕಳ : ಇಂಡಿಯನ್‌ ಸ್ಕೂಲ್‌ ಗೇಮ್ಸ್‌ ಸ್ಪೋರ್ಟ್ಸ್‌ ಫೌಂಡೇಶನ್‌ ವತಿಯಿಂದ ಡಿ. 26 ರಿಂದ 28 ರವೆರೆಗೆ ಅಂಡಮಾನ್‌ ನಿಕೋಬಾರ್‌ ದ್ವೀಪದಲ್ಲಿ ನಡೆದ 19 ವಯೋಮಿತಿಯೊಳಗಿನ ಅಂತರಾಷ್ಟ್ರೀಯ ಮಟ್ಟದ ಯೋಗ ಚಾಂಪಿಯನ್‌ ಶಿಪ್‌ನಲ್ಲಿ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ನಿಧಿ ಯು. ಆಚಾರ್‌ ಭಾರತವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನಿಯಾಗಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರು ಕಾರ್ಕಳದ ಉದಯ್‌ ಆಚಾರ್‌ ಮತ್ತು ಲಲಿತಾ ದಂಪತಿ ಪುತ್ರಿ. ಅಂತರಾಷ್ಟ್ರೀಯ ಯೋಗ ಗುರು ನರೇಂದ್ರ ಕಾಮತ್‌ ಅವರಿಂದ ಯೋಗ ತರಬೇತಿ

ಕ್ರಿಯೇಟಿವ್ ಕಾಲೇಜಿನ ನಿಧಿ ಯು. ಆಚಾರ್‌ ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ Read More »

ಡಿ. 23 – 24 : ಕ್ರಿಯೇಟಿವ್‌ ಕಾಲೇಜನಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕೋತ್ಸವ

ಕಾರ್ಕಳ : ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ ಡಿ. 23 ರಂದು ಪ್ರತಿಭಾ ಪುರಸ್ಕಾರ ಹಾಗೂ ಡಿ. 24 ರಂದು ವಾರ್ಷಿಕೋತ್ಸವ ಜರಗಲಿದೆ. ಡಿ. 23 ರ ಸಂಜೆ 6 ಗಂಟೆಗೆ ನಡೆಯಲಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುನಿಯಾಲು ಉದಯ ಕೃಷ್ಣಯ್ಯ ಚಾರಿಟೇಬಲ್‌ ಟ್ರಸ್ಟ್‌ನ ಅಧ್ಯಕ್ಷ ಉದಯ್‌ ಕುಮಾರ್‌ ಶೆಟ್ಟಿ, ವಿಶ್ವೇಶ್ವರಯ್ಯ ತಾಂತ್ರಿಕ ವಿ. ವಿ. ಯ ಪೂರ್ವ ಸಿಂಡಿಕೇಟ್‌ ಸದಸ್ಯ ಎಂ. ಕೆ. ಸುವ್ರತ್‌ ಕುಮಾರ್‌, ಕರ್ನಾಟಕ ಬ್ಯಾಂಕ್‌ ಶಾಖಾ ಪ್ರಬಂಧಕ ಗಿರೀಶ್‌ ನಾಯಕ್‌ ಹಾಗೂ

ಡಿ. 23 – 24 : ಕ್ರಿಯೇಟಿವ್‌ ಕಾಲೇಜನಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕೋತ್ಸವ Read More »

ನೀಟ್‌ ಫಲಿತಾಂಶ : ಕ್ರಿಯೇಟಿವ್‌ ಕಾಲೇಜಿನ ಸಾಧನೆ

ಕಾರ್ಕಳ : ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸಿದ ನೀಟ್‌ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ರಾಘವೇಂದ್ರ ತಾಳಿಕೋಟಿ 646, ಸಾತ್ವಿಕ್ ಶ್ರೀಕಾಂತ್ ಹೆಗಡೆ 641, ಸೋಹನ್ ಎಸ್. ನೀಲಕರಿ 598, ಸುದೀಪ್ ಅಸಂಗಿಹಾಲ್ 552, ಹಾಸನದ ವಿಕಾಸ್ ಗೌಡ ಎಂ. 608 ಅಂಕಗಳನ್ನು ಗಳಿಸಿದ್ದಾರೆ. ಪರೀಕ್ಷೆಗೆ ಕುಳಿತ 88 ವಿದ್ಯಾರ್ಥಿಗಳಲ್ಲಿ 76 ವಿದ್ಯಾರ್ಥಿಗಳು ಅರ್ಹತೆ ಗಳಿಸಿದ್ದು, 23 ವಿದ್ಯಾರ್ಥಿಗಳು 400ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ,

ನೀಟ್‌ ಫಲಿತಾಂಶ : ಕ್ರಿಯೇಟಿವ್‌ ಕಾಲೇಜಿನ ಸಾಧನೆ Read More »

error: Content is protected !!
Scroll to Top