ಸಿದ್ದರಾಮಯ್ಯ ವಿರುದ್ಧದ ಲಂಚದ ಕೇಸಿನ ಮರು ತನಿಖೆಗೆ ಆದೇಶ
ಹುದ್ದೆ ನೇಮಕಾತಿಗೆ 1.30 ಕೋ. ರೂ. ಲಂಚ ಪಡೆದ ಪ್ರಕರಣ ಬೆಂಗಳೂರು: ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾದಾಗ ಕೇಳಿಬಂದಿದ್ದ ಲಂಚದ ಪ್ರಕರಣವೊಂದು ಈಗ ಅವರಿಗೆ ಸುತ್ತಿಕೊಳ್ಳತೊಡಗಿದೆ. ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧದ ಆರೋಪ ಸಾಬೀತಾಗಿಲ್ಲವೆಂದು ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ನ್ಯಾಯಾಲಯ ತಿರಸ್ಕರಿಸಿದೆ. ಅಲ್ಲದೆ, ಮರುತನಿಖೆ ನಡೆಸಿ ಆರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಲೋಕಾಯುಕ್ತಕ್ಕೆ ಸೂಚನೆ ನೀಡಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಈ ವಿದ್ಯಮಾನ ನಡೆದಿರುವುದು […]
ಸಿದ್ದರಾಮಯ್ಯ ವಿರುದ್ಧದ ಲಂಚದ ಕೇಸಿನ ಮರು ತನಿಖೆಗೆ ಆದೇಶ Read More »