ಹಾಟ್‌ ಛೇಂಬರ್‌ ವೀಕ್ಷಣೆಗೆ ಆಗಮಿಸಿದ ಜಂಟಿ ಕೃಷಿ ನಿರ್ದೇಶಕರು

ಕಂಬಳ ಕ್ಷೇತ್ರದ ಸಾಧಕ, ಮಾದರಿ ಕೃಷಿಕ ಗುಣಪಾಲ್‌ ಕಡಂಬ ಅವರ ಕೃಷಿ ಕಾರ್ಯಕ್ಕೆ ಮೆಚ್ಚುಗೆಕಾರ್ಕಳ : ಅಡಿಕೆ ಸೇರಿದಂತೆ ಇತರೆ ಕೃಷಿ ಬೆಳೆಗಳನ್ನು ಮಳೆಯಿಂದ ರಕ್ಷಿಸುವ ನಿಟ್ಟಿನಲ್ಲಿ ಹಾಟ್‌ ಛೇಂಬರ್‌ ಸಂಶೋಧಿಸಿರುವ ಶಿರ್ಲಾಲು ಗ್ರಾಮದ ಗುಣಪಾಲ್‌ ಕಡಂಬ ಅವರ ತೋಟಕ್ಕೆ ಉಡುಪಿ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಕೆಂಪೇ ಗೌಡ ಅವರು ತಮ್ಮ ತಂಡದೊಂದಿಗೆ ನ. 30ರಂದು ಭೇಟಿ ನೀಡಿದರು. ಅಕಾಲಿಕ ಮತ್ತು ನಿರಂತರ ಮಳೆಯಿಂದಾಗಿ ಕಂಗಾಲಾಗಿದ್ದ ಕೃಷಿಕರು ಹಾಟ್‌ ಛೇಂಬರ್‌ ನಿರ್ಮಿಸುವ ಮೂಲಕ ತಮ್ಮ […]

ಹಾಟ್‌ ಛೇಂಬರ್‌ ವೀಕ್ಷಣೆಗೆ ಆಗಮಿಸಿದ ಜಂಟಿ ಕೃಷಿ ನಿರ್ದೇಶಕರು Read More »