ಬೈಕ್‌ಗೆ ಕೇರಳ ನೋಂದಣಿ ಸ್ಟಿಕರ್ ಅಂಟಿಸಿ ಸ್ಥಳೀಯರಿಂದಲೇ ಹತ್ಯೆ – ಆರಗ ಜ್ಞಾನೇಂದ್ರ

ಬೆಳ್ಳಾರೆ : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆ ಮಾಡಿರುವುದು ಸ್ಥಳೀಯರೇ ಹೊರತು ಕೇರಳದವರು ಅಲ್ಲ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.ಕೇರಳದಿಂದ ಬಂದ ಹಂತಕರು ಪ್ರವೀಣ್ ನೆಟ್ಟಾರು ಅವರ ಹತ್ಯೆ ಮಾಡಿದ್ದು, ಅವರಿಗೆ ಸ್ಥಳೀಯರು ಸಹಾಯ ಮಾಡಿದ್ದಾರೆ ಎಂದು ಈವರೆಗೆ ಭಾವಿಸಲಾಗಿತ್ತು. ಆದರೆ ಹತ್ಯೆ ಮಾಡಿದ್ದು ಸ್ಥಳೀಯರೇ ಆಗಿದ್ದು ಅವರಿಗೆ ಕೇರಳದ ನಂಟು ಇದೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು ಎಂದು […]

ಬೈಕ್‌ಗೆ ಕೇರಳ ನೋಂದಣಿ ಸ್ಟಿಕರ್ ಅಂಟಿಸಿ ಸ್ಥಳೀಯರಿಂದಲೇ ಹತ್ಯೆ – ಆರಗ ಜ್ಞಾನೇಂದ್ರ Read More »