ಮಂಗಳೂರಿನ ಭ್ರಷ್ಟ ಎಂಜಿನಿಯರ್‌ಗೆ 25 ಲ.ರೂ. ದಂಡ

ಆದಾಯ ಮೂಲಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದ ಆರೋಪ ಮಂಗಳೂರು : ಮಂಗಳೂರಿನ ಲೋಕೋಪಯೋಗಿ ಇಲಾಖೆಯ ಭ್ರಷ್ಟ ಎಂಜಿನಿಯರ್‌ ಎನ್‌.ನರಸಿಂಹರಾಜುಗೆ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮೂರೂವರೆ ವರ್ಷದ ಜೈಲು ಶಿಕ್ಷೆಯ ಜತೆಗೆ ಬರೋಬ್ಬರಿ 25 ಲ.ರೂ. ದಂಡ ವಿಧಿಸಿದೆ. ದಂಡ ಪಾವತಿಸದಿದ್ದರೆ ಮತ್ತೆ ಆರು ತಿಂಗಳು ಹೆಚ್ಚುವರಿಯಾಗಿ ಜೈಲಿನಲ್ಲಿರಬೇಕು.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಟೌನ್‌ನ ನರಸಿಂಹರಾಜು 2009ರಲ್ಲಿ ಲೋಕೋಪಯೋಗಿ ಇಲಾಖೆಯ ಯೋಜನಾ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್‌ ಆಗಿ ಸೇರಿದ್ದ. ಅವನ ಮೇಲೆ ಬಲ್ಲ ಆದಾಯಮೂಲಕ್ಕಿಂತ ಅಧಿಕ […]

ಮಂಗಳೂರಿನ ಭ್ರಷ್ಟ ಎಂಜಿನಿಯರ್‌ಗೆ 25 ಲ.ರೂ. ದಂಡ Read More »