ರಾಜʼಪಥ (ರಾಜೇಂದ್ರ ಭಟ್‌ ಬರಹ)

ದೈವಿಕ ಕಂಠದ ಗಾಯಕ ಕೈಲಾಸ್ ಖೇರ್

ಕಾಪಿ ಮಾಡಲು ಸಾಧ್ಯವೇ ಇಲ್ಲದ ಧ್ವನಿಯ ಸ್ವರ ಮಾಂತ್ರಿಕ ಭಾರತೀಯ ಜಾನಪದ ಸಂಗೀತ, ಸೂಫಿ ಸಂಗೀತ, ಘಜಲ್ ಹಾಡುಗಳು ಇವುಗಳನ್ನು ಅರೆದು ಕುಡಿದು ಇಂದು ಜನಪ್ರಿಯತೆಯ ತುತ್ತತುದಿಯಲ್ಲಿ ವಿಹರಿಸುತ್ತಿರುವ ಕೈಲಾಸ್ ಖೇರ್ ಅವರಿಗೆ ಇಂದು (ಜುಲೈ 7) ಐವತ್ತನೇ ಹುಟ್ಟುಹಬ್ಬದ ಸಂಭ್ರಮ. ಅವರ ಧ್ವನಿ ಇಂದು ಭಾರತವನ್ನು ಸಮ್ಮೋಹನ ಮಾಡಿದೆ ಎಂಬಲ್ಲಿಗೆ ಅವರು ಲೆಜೆಂಡ್ ಸಿಂಗರ್ ಆಗಿದ್ದಾರೆ. ಗುರು ಇಲ್ಲದ ಸಂಗೀತ ವಿದ್ಯೆ ಉತ್ತರ ಪ್ರದೇಶದ ಮೇರಠ್‌ ನಗರದಲ್ಲಿ 1973 ಜುಲೈ 7ರಂದು ಜನಿಸಿದ ಕೈಲಾಸ್ ಅವರದ್ದು […]

ದೈವಿಕ ಕಂಠದ ಗಾಯಕ ಕೈಲಾಸ್ ಖೇರ್ Read More »

ಒಂದು ಹಿಡಿಯಷ್ಟು ಕಾಳಜಿ, ಸ್ವಾರ್ಥ ಇಲ್ಲದ ಪ್ರೀತಿ…

ಸಂಬಂಧಗಳನ್ನು ಕದಡುವ 12 ಅಂಶಗಳು ಉತ್ತಮ ಸಂಬಂಧವನ್ನು ಪ್ರತಿಯೊಬ್ಬರೂ ಹೊಂದಲು ಆಸೆ ಪಡುತ್ತಾರೆ. ಆರೋಗ್ಯಪೂರ್ಣ ಸಂಬಂಧಗಳು ನಮ್ಮೆಲ್ಲರ ಬದುಕನ್ನು ಸುಂದರವಾಗಿ ಮಾಡುತ್ತವೆ.ಆದರೆ ಒಂದು ಸುದೃಢವಾದ ದೋಣಿಯಲ್ಲಿ ಸಣ್ಣ ಬಿರುಕು ಉಂಟಾದ ಹಾಗೆ, ಒಂದು ಹನಿ ಹುಳಿ ಒಂದು ಪಾತ್ರೆ ಹಾಲನ್ನು ಕೆಡಿಸಿದ ಹಾಗೆ, ಒಂದು ಬಿಂದು ವಿಷ ನಮ್ಮನ್ನು ಸಾಯಿಸುವ ಹಾಗೆ ಒಮ್ಮೆ ಸಣ್ಣ ಅಪನಂಬಿಕೆ ಉಂಟಾದರೆ ಆ ಸಂಬಂಧ ನಿಧಾನವಾಗಿ ಮೌಲ್ಯವನ್ನು ಕಳೆದುಕೊಳ್ಳುತ್ತವೆ. ಇದರಿಂದ ನಮ್ಮ ಬದುಕು ಅರ್ಥಹೀನ ಆಗುತ್ತದೆ. ಉತ್ತಮ ಸಂಬಂಧವನ್ನು ಕದಡುವ ಈ

ಒಂದು ಹಿಡಿಯಷ್ಟು ಕಾಳಜಿ, ಸ್ವಾರ್ಥ ಇಲ್ಲದ ಪ್ರೀತಿ… Read More »

ತಂಗಳು ಯೋಚನೆಗಳಿಂದ ಹೊರಬನ್ನಿ

ಈ ಜಂಕ್ ಯೋಚನೆಗಳು ನಿಮ್ಮ ವ್ಯಕ್ತಿತ್ವವನ್ನು ಕೆಡಿಸುತ್ತವೆ ಮಹಾಭಾರತದಲ್ಲಿ ಕರ್ಣನ ಪಾತ್ರವನ್ನು ಗಮನಿಸಿ. ಆತನ ಬಳಿ ಅರ್ಜುನನಿಗಿಂತ ಹೆಚ್ಚು ಶಕ್ತಿ, ಧೈರ್ಯ, ಬಿಲ್ವಿದ್ಯೆ ಸಾಮರ್ಥ್ಯ ಎಲ್ಲವೂ ಇತ್ತು. ಆದರೂ ಕುರುಕ್ಷೇತ್ರ ಯುದ್ಧದಲ್ಲಿ ಕರ್ಣ ಸೋತ. ಅದಕ್ಕೆ ಕಾರಣವೇನೆಂದರೆ ಆತನ ಸುಪ್ತ ಮನಸ್ಸಿನ ಮೂಲೆಯಲ್ಲಿ ಹೂತು ಹೋಗಿದ್ದ ಒಂದು ಜಂಕ್ ಥಾಟ್ ಅಂದರೆ ನಿಮಗೆ ಆಶ್ಚರ್ಯ ಆಗಬಹುದು. ಹೌದು, ತಾನು ಸೂತ ಪುತ್ರ ಎಂದು ಅವನ ಸುಪ್ತ ಮನಸ್ಸು ಅವನಿಗೆ ಪದೇಪದೆ ಹೇಳುತ್ತಿತ್ತು. ಅವನನ್ನು ಅಂಗ ರಾಜ ಎಂದು

ತಂಗಳು ಯೋಚನೆಗಳಿಂದ ಹೊರಬನ್ನಿ Read More »

ರೆಸ್ಲಿಂಗ್ ರಿಂಗ್‌ನಲ್ಲಿ 22 ವರ್ಷ ಅಜೇಯ ಜಾನ್ ಸಿನಾ

ಎಷ್ಟು ಪೆಟ್ಟು ತಿಂದರೂ ಕ್ಯಾರೇ ಎನ್ನದ ವಿಶ್ವ ಚಾಂಪಿಯನ್ ರೆಸ್ಲಿಂಗ್ ಇಂದು ಪ್ರತಿಯೊಬ್ಬರ ಹೃದಯ ಬಡಿತ ಆಗಿದ್ದರೆ ಅದಕ್ಕೆ ಕಾರಣರಾದವರು ಅಂಡರ್‌ಟೇಕರ್ ದ ಗ್ರೇಟ್ ಖಲಿ, ಶಾನ್ ಮೈಕೆಲ್, ಬಟಿಸ್ಟಾ, ಬಿಗ್ ಶಾ ಮೊದಲಾದ ರೆಸ್ಲರ್ಸ್. ಅದೇ ರೀತಿ ಇದೀಗ ತನ್ನ ಅಸಾಧಾರಣವಾದ ಪ್ರತಿಭೆ ಮತ್ತು ಅಸೀಮ ಸಾಮರ್ಥ್ಯಗಳ ಸಹಾಯದಿಂದ ಅವರೆಲ್ಲರನ್ನೂ ಹಿಂದಕ್ಕೆ ಹಾಕಿರುವ ಜಾನ್ ಸಿನಾ ಎಂಬ ದೈತ್ಯ ರೆಸ್ಲರ್ ಬಗ್ಗೆ ನಾನು ಎಷ್ಟು ಬರೆದರೂ ಕಡಿಮೆಯೇ. ಆತ ಹುಟ್ಟು ಹೋರಾಟಗಾರ 1977 ಏಪ್ರಿಲ್ 23ರಂದು

ರೆಸ್ಲಿಂಗ್ ರಿಂಗ್‌ನಲ್ಲಿ 22 ವರ್ಷ ಅಜೇಯ ಜಾನ್ ಸಿನಾ Read More »

ಹೇಗಿದ್ದ ಹೇಗಾದ ಗೊತ್ತಾ ನಮ್ಮ ಪ್ರೇಮ್ ಗಣಪತಿ?

ಸೊನ್ನೆ ಬಂಡವಾಳದಿಂದ ದೋಸಾ ಪ್ಲಾಜಾ ಸಾಮ್ರಾಜ್ಯ ಕಟ್ಟಿದ ಹುಡುಗ 1990ರ ಒಂದು ತೀವ್ರ ಚಳಿಗಾಲದ ಮುಂಜಾನೆ. ಮುಂಬಯಿಯ ನಿಬಿಡ ಬಾಂದ್ರಾ ರೈಲು ನಿಲ್ದಾಣದಲ್ಲಿ ಒಬ್ಬ 17 ವರ್ಷದ ಹುಡುಗ ಅಳುತ್ತಾ ನಿಂತಿದ್ದ. ಅವನು ಹಾಕಿಕೊಂಡಿದ್ದ ಬಟ್ಟೆ ಮತ್ತು ಕಿಸೆಯಲ್ಲಿದ್ದ 200 ರೂಪಾಯಿ ಬಿಟ್ಟರೆ ಅವನ ಹತ್ತಿರ ಇದ್ದ ಎಲ್ಲವನ್ನೂ ಅವನ ಗೆಳೆಯ ಕದ್ದು ಓಡಿ ಹೋಗಿದ್ದ. ಈ ಹುಡುಗನಿಗೆ ತಮಿಳು ಬಿಟ್ಟರೆ ಬೇರೆ ಯಾವ ಭಾಷೆಯೂ ಬರುತ್ತಿರಲಿಲ್ಲ.ಸರಿಯಾಗಿ 23 ವರ್ಷಗಳ ನಂತರ ಅದೇ ಹುಡುಗ ಜಗತ್ತಿನಾದ್ಯಂತ ದೋಸೆಗಳ

ಹೇಗಿದ್ದ ಹೇಗಾದ ಗೊತ್ತಾ ನಮ್ಮ ಪ್ರೇಮ್ ಗಣಪತಿ? Read More »

ಆರೋಗ್ಯ ಸೇನಾನಿ ವೈದ್ಯರಿಗೆ ನಮೋ ನಮಃ

ಇಂದು ಡಾಕ್ಟರ್ ಬಿ. ಸಿ.ರಾಯ್ ಅವರ ಹುಟ್ಟುಹಬ್ಬ-ರಾಷ್ಟ್ರೀಯ ವೈದ್ಯರ ದಿನ ಇಂದು ರಾಷ್ಟ್ರೀಯ ವೈದ್ಯರ ದಿನ. ಜಗತ್ತಿನಾದ್ಯಂತ ಇರುವ ಆರೋಗ್ಯ ಸೇನಾನಿಗಳಿಗೆ ಕೃತಜ್ಞತೆ ಸಲ್ಲಿಸುವ ದಿನ. ತಮ್ಮ ವೃತ್ತಿ ಧರ್ಮವನ್ನು ಕಾಪಾಡಿಕೊಂಡು ಬಂದಿರುವ ಸಾವಿರ ಸಾವಿರ ವೈದ್ಯರಿಗೆ ನಮ್ಮ ಗೌರವ ಅಭಿನಂದನೆ ಸಲ್ಲಿಸುವ ದಿನ. ಈ ದಿನಕ್ಕೆ ಕಾರಣವಾದ ಭಾರತದ ಶ್ರೇಷ್ಠ ವೈದ್ಯ, ರಾಜಕಾರಣಿ, ಶಿಕ್ಷಣ ತಜ್ಞ, ಸಮಾಜ ಸೇವಕ, ಸ್ವಾತಂತ್ರ್ಯ ಹೋರಾಟಗಾರ ಡಾಕ್ಟರ್ ಬಿದನ್ ಚಂದ್ರ ರಾಯ್ ಅವರನ್ನು ನೆನೆಯುವ ದಿನ. ಯಾರು ಈ ಡಾಕ್ಟರ್

ಆರೋಗ್ಯ ಸೇನಾನಿ ವೈದ್ಯರಿಗೆ ನಮೋ ನಮಃ Read More »

ಗಂಡನ ಶರ್ಟ್‌ ಮೇಲೆ ಬಿಡಿಸಿದ ಚಿತ್ತಾರವೇ ಒಂದು ಕಂಪನಿ ಸ್ಥಾಪಿಸಲು ಮೂಲವಾಯಿತು

ಗಗನ್-ನೀತಿ ಜೈನ್ ದಂಪತಿ ರಂಗ್ ರೇಜ್ ಕಂಪನಿ ಕಟ್ಟಿದ ಕಥೆ The only way to do GREAT things is to LOVE what you DO- Steve Jobs.ಇವತ್ತು ತಮ್ಮ ಮುಂದೆ ಇನ್ನೊಂದು ಅತಿ ಶ್ರೇಷ್ಠವಾದ ಯಶೋಗಾಥೆ ಇದೆ. ತನ್ನ ಪ್ರೀತಿಯ ಹೆಂಡತಿಯ ಅದ್ಭುತವಾದ ಪ್ರತಿಭೆಯನ್ನು ಬಂಡವಾಳವನ್ನಾಗಿ ಮಾಡಿಕೊಂಡು ಮಹೊನ್ನತ ಉದ್ಯಮವನ್ನು ಕಟ್ಟಿದ ಒಬ್ಬ ಉದ್ಯಮಿಯ ಕಥೆ ಇದು.ಅವರು ಗಗನ್ ಜೈನ್. ಅವರ ಪತ್ನಿ ನೀತಿ ಜೈನ್. ಇಬ್ಬರೂ ದಿಲ್ಲಿ ಮೂಲದವರು. ವ್ಯಾಪಾರದ ಕುಟುಂಬದವರು.

ಗಂಡನ ಶರ್ಟ್‌ ಮೇಲೆ ಬಿಡಿಸಿದ ಚಿತ್ತಾರವೇ ಒಂದು ಕಂಪನಿ ಸ್ಥಾಪಿಸಲು ಮೂಲವಾಯಿತು Read More »

ಜಿಮ್ನಾಸ್ಟಿಕ್ ಮಹಾರಾಣಿ ಸಿಮೋನ್ ಬೈಲ್ಸ್

ಹತ್ತು ವರ್ಷಗಳಲ್ಲಿ ಒಂದೂ ಸೋಲು ಕಾಣದ ಛಲಗಾತಿ 2013ರಿಂದ ಭಾಗವಹಿಸಿದ ಪ್ರತೀಯೊಂದು ವಿಶ್ವಮಟ್ಟದ ಕೂಟಗಳಲ್ಲಿ ಅಮೆರಿಕದ ಈ ಜಿಮ್ನಾಸ್ಟಿಕ್ ಮಹಾರಾಣಿ ಒಂದಲ್ಲ ಒಂದು ಪದಕವನ್ನು ಪಡೆಯದೆ ಹಿಂದೆ ಬಂದಿರುವ ಒಂದು ಉದಾಹರಣೆಯೂ ದೊರೆಯುವುದಿಲ್ಲ. ಆಕೆ ಇದ್ದಾಳೆ ಅಂದರೆ ಯಾವುದೇ ಜಿಮ್ನಾಸ್ಟಿಕ್ ಕೂಟದಲ್ಲಿ ಚಿನ್ನದ ಪದಕದ ಆಸೆ ಬೇರೆ ಯಾರೂ ಇಟ್ಟುಕೊಳ್ಳಲು ಸಾಧ್ಯವೇ ಇಲ್ಲ.ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಸಿಮೋನ್ ಇದುವರೆಗೆ ಗೆದ್ದಿರುವ ಒಟ್ಟು ಅಂತಾರಾಷ್ಟ್ರೀಯ ಪದಕಗಳ ಸಂಖ್ಯೆ 34. ಅದರಲ್ಲಿ 25 ಚಿನ್ನದ ಪದಕಗಳೇ ಆಗಿವೆ. ಅದರಲ್ಲಿ ಕೂಡ ಒಲಿಂಪಿಕ್ಸ್

ಜಿಮ್ನಾಸ್ಟಿಕ್ ಮಹಾರಾಣಿ ಸಿಮೋನ್ ಬೈಲ್ಸ್ Read More »

ಸೋಲಿಗೆ ತಲೆ ಕೆಡಿಸಿಕೊಳ್ಳದೆ ಗೆಲುವಿನ ಶಿಖರವೇರಿದ ನಟಿ

ಸೋಲಿಗೆ ತಲೆ ಕೆಡಿಸಿಕೊಳ್ಳದೆ ಗೆಲುವಿನ ಶಿಖರವೇರಿದ ನಟಿ ಪ್ರತೀ ಒಬ್ಬರ ಬದುಕಿನಿಂದ ನಾವು ಕಲಿಯುವುದು ಬಹಳಷ್ಟು ಇರುತ್ತದೆ. ಆದರೆ ಅದರಲ್ಲಿ ಎಷ್ಟು ಶೇಕಡಾ ನಮ್ಮ ಜೀವನದಲ್ಲಿ ಅಪ್ಲೈ ಮಾಡುತ್ತೇವೆ ಅನ್ನುವುದರ ಮೇಲೆ ನಮ್ಮ ಯಶಸ್ಸು ಅಡಗಿದೆ. ಅದರ ಪ್ರತಿಬಿಂಬವೇ ಇಂದಿನ ಅಂಕಣ. ಆಕೆಯ ಬದುಕು ನೂರಾರು ಹೋರಾಟಗಳ ಮೂಟೆ ವಿದ್ಯಾ ಬಾಲನ್ ಬದುಕು ಅಪಮಾನ, ತಿರಸ್ಕಾರ, ನೋವು ಇವೆಲ್ಲದರ ಮೊತ್ತ. ಅದೊಂದು ತೆರೆದಿಟ್ಟ ಪುಸ್ತಕ. ಆಕೆಯೇ ಹೇಳುವಂತೆ ಅವರ ಬದುಕಿನಲ್ಲಿ ಯಾವುದನ್ನೂ ಮುಚ್ಚಿಡಲಿಲ್ಲ. ವಿದ್ಯಾ ಬಾಲನ್ ಸಿನೆಮಾಕ್ಕೆ

ಸೋಲಿಗೆ ತಲೆ ಕೆಡಿಸಿಕೊಳ್ಳದೆ ಗೆಲುವಿನ ಶಿಖರವೇರಿದ ನಟಿ Read More »

ಸ್ವತಂತ್ರ ಭಾರತದ ಆರ್ಮಿಯ ಮೊದಲ ದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ

ಸಾಯುವ ತನಕ ಭುಜದ ಮೇಲೆ ಐದು ನಕ್ಷತ್ರ ಹೊಂದಿದ್ದ ಕನ್ನಡಿಗ ಬಹಳ ಹಿಂದೆ ನಾನು ಮಾಣೆಕ್ ಷಾ ಬಗ್ಗೆ ಬರೆದ ಲೇಖನಕ್ಕೆ ತುಂಬಾ ಮೆಚ್ಚುಗೆ ಬಂದಿತ್ತು. ಅಷ್ಟೇ ದಿಟ್ಟತನವನ್ನು ಹೊಂದಿದ ಮತ್ತು ತನ್ನ ಭುಜದ ಮೇಲೆ ಐದು ನಕ್ಷತ್ರ ಹೊಂದಿದ್ದ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅವರು ಕೂಡ ಮಹಾನ್ ಸಾಧಕರು ಮತ್ತು ದೇಶಭಕ್ತರು.ಕೊಡವರು ತಮ್ಮ ರಾಷ್ಟ್ರಪ್ರೇಮಕ್ಕೆ ಪ್ರಸಿದ್ಧರು. ಕೊಡವರ ಪ್ರತಿ ಮನೆಯಲ್ಲಿ ಕನಿಷ್ಟ ಒಬ್ಬ ಸೈನಿಕ ಇದ್ದೇ ಇರುತ್ತಾನೆ. ಅದೇ ರೀತಿ ನಮ್ಮ ಕೆ.ಮಾದಪ್ಪ ಕಾರಿಯಪ್ಪ ಅವರು

ಸ್ವತಂತ್ರ ಭಾರತದ ಆರ್ಮಿಯ ಮೊದಲ ದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ Read More »

error: Content is protected !!
Scroll to Top