ಅಂಕಣ

ದೀಪಾ ಮಲಿಕ್‌ ಎಂಬ ಕೆಚ್ಚೆದೆಯ ಕ್ರೀಡಾಪಟು

ಈಕೆಯ ಸಾಧನೆ ಸ್ಫೂರ್ತಿಯ ಚಿಲುಮೆ 21 ವರ್ಷಗಳಿಂದ ಉಸಿರುಗಟ್ಟಿಸುವ ವೀಲ್ ಚೇರ್ ಮೇಲಿನ ಪರಾವಲಂಬನೆಯ ಬದುಕು. ಎದೆಯ ಕೆಳಗಿನ ದೇಹದ ಭಾಗ ಪೂರ್ತಿಯಾಗಿ ಜೀವರಹಿತ. ಮಲ, ಮೂತ್ರಗಳ ವಿಸರ್ಜನೆಯ ಮೇಲೆ ನಿಯಂತ್ರಣ ಇಲ್ಲ. ಮನೆಯಲ್ಲಿ ಇರುವ ಒಬ್ಬಳು ಮಗಳು ಅಪಘಾತಕ್ಕೆ ಒಳಗಾಗಿ ದೇಹದ ಎಡಭಾಗ ಪೂರ್ತಿ ವೈಕಲ್ಯ.ಇಷ್ಟೆಲ್ಲಾ ಕ್ಲಿಷ್ಟ ಸಮಸ್ಯೆಗಳ ನಡುವೆ ಇರುವ ಒಬ್ಬಳು ಹೆಣ್ಣು ಮಗಳು ವಿಶ್ವಮಟ್ಟದ ಪಾರಾ ಒಲಿಂಪಿಕ್ಸ್ ಕೂಟದಲ್ಲಿ ಒಂದು ಪದಕವನ್ನು ಗೆಲ್ಲುವ ಕನಸನ್ನು ಕಾಣುವುದು ಸಾಧ್ಯವೇ? ಅದರ ಬಗ್ಗೆ ಯೋಚನೆ ಕೂಡ […]

ದೀಪಾ ಮಲಿಕ್‌ ಎಂಬ ಕೆಚ್ಚೆದೆಯ ಕ್ರೀಡಾಪಟು Read More »

ಜಗದ ಬೆಳಕು ಕಾಣುವ ಮುನ್ನ ಕೊಂದು ಹಾಕುವ ಕ್ರೌರ್ಯ…

ಹೆಚ್ಚುತ್ತಿರುವ ಅಬಾರ್ಷನ್ ಕೇಸ್‌-ಎತ್ತ ಸಾಗುತ್ತಿದೆ ಯುವಜನತೆಯ ನೈತಿಕತೆ? ಇತ್ತೀಚೆಗೆ ಇಂಟರ್ನೆಟ್‌ ಮೂಲಕ ಮಾನವ ಅಂಡಗಳನ್ನು ಮಾರಾಟ ಮಾಡುವ ಸಂಗತಿಗಳು ಹೆಚ್ಚುತ್ತಿವೆ. ಅದರಲ್ಲಿಯೂ ಸೂಪರ್ ಮಾಡೆಲ್‌ಗಳ ಅಂಡಗಳಿಗೆ ಭಾರಿ ಬೇಡಿಕೆ ಇದೆ. ಈಗಾಗಲೇ ರಕ್ತ ಬ್ಯಾಂಕ್‌ಗಳು ಇರುವ ಹಾಗೆ ಮಾನವರ ವೀರ್ಯ ಬ್ಯಾಂಕುಗಳು ಜನಪ್ರಿಯ ಆಗ್ತಾ ಇವೆ. ಮಕ್ಕಳಿಲ್ಲದ ದಂಪತಿಗಳಿಗೆ ಮಗುವನ್ನು ಪಡೆಯಲು ಇಂದು ಹತ್ತಾರು ಕಾನೂನುಬದ್ಧವಾದ ದಾರಿಗಳು ಇವೆ. ದುಃಖ ಪಡುತ್ತಾ ಮೂಲೆ ಸೇರುವ ಕಾಲವು ಇನ್ನಿಲ್ಲ ಎಂದೇ ಹೇಳಬಹುದು.ವೀರ್ಯದಾನ ಮಾಡಿ ಸಾವಿರಾರು ಮಕ್ಕಳ ಜನನಕ್ಕೆ ಕಾರಣ

ಜಗದ ಬೆಳಕು ಕಾಣುವ ಮುನ್ನ ಕೊಂದು ಹಾಕುವ ಕ್ರೌರ್ಯ… Read More »

ಕಾನೂನು ಕಣಜ – ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯು ಹೊಂದಿರುವ ಕಾನೂನು ಬದ್ದ ಹಕ್ಕುಗಳು

1.    ಯಾವುದೇ ಒಂದು ಕ್ರಿಮಿನಲ್ ಅಪರಾಧದಲ್ಲಿ ಬಂಧಿಸಲ್ಪಟ್ಟ ವ್ಯಕ್ತಿಯನ್ನು ಪೋಲಿಸರು ನ್ಯಾಯಾಧೀಶರ ಸಮಕ್ಷಮ ಹಾಜರುಪಡಿಸಿದಾಗ ತಾನು ನಿರಪರಾಧಿ ಎಂಬುವುದನ್ನು ಸಾಬೀತುಪಡಿಸುವ ಉದ್ದೇಶಕ್ಕಾಗಿ ಅಥವಾ ತನ್ನ ವಿರುದ್ದ ಯಾವನೇ ವ್ಯಕ್ತಿ ಅಪರಾಧ ಮಾಡಿದ್ದಾನೆ ಎಂಬುವುದನ್ನು ಸಾಬೀತು ಪಡಿಸುವ ಸಾಕ್ಷ್ಯಕ್ಕಾಗಿ ತನ್ನ ಶರೀರದ ವೈದ್ಯಕೀಯ  ಪರೀಕ್ಷೆಯು ಅಗತ್ಯವಿದ್ದಲ್ಲಿ ಅಥವಾ ತಾನು ಪೋಲಿಸರಿಂದ ಬಂಧಿಸಲ್ಪಟ್ಟ ಸಂದರ್ಭದಲ್ಲಿ ಪೋಲೀಸರು ತನ್ನ ವಿರುದ್ದ ದೈಹಿಕ ಹಿಂಸೆ, ಕಿರುಕುಳ ಹಲ್ಲೆ ಅಥವಾ ದೌರ್ಜನ್ಯ ಉಂಟು ಮಾಡಿರುವುದನ್ನು ಸಾಬೀತು ಪಡಿಸುವ ಕಾರಣಕ್ಕಾಗಿ ತನ್ನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕಂತ

ಕಾನೂನು ಕಣಜ – ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯು ಹೊಂದಿರುವ ಕಾನೂನು ಬದ್ದ ಹಕ್ಕುಗಳು Read More »

ಕ್ವಾಲಿಟಿ, ವಿಶ್ವಾಸಾರ್ಹತೆ ಮತ್ತು ಬ್ರಾಂಡ್ ವ್ಯಾಲ್ಯೂ…

ನಾವು ಬ್ರಾಂಡ್ ಆಗುವುದು ಹೇಗೆ? ಜಗತ್ತಿನ ಮೊಟ್ಟ ಮೊದಲ ಮೋಟಾರ್ ಕಾರನ್ನು ಸಂಶೋಧನೆ ಮಾಡಿದವನು ಕಾರ್ಲ್ ಬೆಂಝ್ ಎಂಬ ಜರ್ಮನಿಯ ವ್ಯಾಪಾರಿ (1844-1929). ಅದೇ ಕಾರ್ಲ್ ಬೆಂಝ್ 1886 ಜುಲೈ ತಿಂಗಳ 3ರಂದು ತನ್ನ ಮೊದಲ ಕಾರನ್ನು ಜರ್ಮನಿಯ ರಸ್ತೆಯಲ್ಲಿ ಓಡಿಸುತ್ತಾ ಹೇಳಿದ ಮಾತು ತುಂಬಾನೇ ಪ್ರಾಮುಖ್ಯ ಆದದ್ದು.“ಮುಂದೆ ಜನರು ನನ್ನನ್ನು ನೆನಪು ಇಟ್ಟುಕೊಳ್ಳುವರೋ ಇಲ್ಲವೋ ನನಗೆ ಗೊತ್ತಿಲ್ಲ. ಆದ್ರೆ ನಾನು ಕಂಡು ಹಿಡಿದ ಈ ಕಾರು ಶತಮಾನಗಳ ನಂತರವೂ ಜಗತ್ತಿನಾದ್ಯಂತ ಓಡ್ತಾ ಇರುತ್ತದೆ”. ಆತನ ಆತ್ಮವಿಶ್ವಾಸ

ಕ್ವಾಲಿಟಿ, ವಿಶ್ವಾಸಾರ್ಹತೆ ಮತ್ತು ಬ್ರಾಂಡ್ ವ್ಯಾಲ್ಯೂ… Read More »

ಕಗ್ಗದ ಸಂದೇಶ-ಆತ್ಮತೃಪ್ತಿಗಾಗಿ ನಿಷ್ಠೆಯಿಂದ ಕರ್ತವ್ಯ ನಿರ್ವಹಣೆ…

ಅರಣ್ಯಕದ ಪುಷ್ಪಗಳ ಮೂಸುವವನಾರು|ಆರಿಹರು ಪತಗದುಡುಪನು ಹುಡುಕಿ ಮೆಚ್ಚಲ್||ಬೇರೊಬ್ಬರೆಣಿಕೆಯಿಲ್ಲದೆ ಪ್ರಕೃತಿ ತನಗೆಂದೆ|ಸ್ವಾರಸ್ಯವೆಸಗುವಳೊ– ಮಂಕುತಿಮ್ಮ|| ಪ್ರಭಾಕರ ಶೆಟ್ಟಿ ಕೊಂಡಳ್ಳಿಅಧ್ಯಕ್ಷರು ಕಸಾಪ ಕಾರ್ಕಳ ಘಟಕ

ಕಗ್ಗದ ಸಂದೇಶ-ಆತ್ಮತೃಪ್ತಿಗಾಗಿ ನಿಷ್ಠೆಯಿಂದ ಕರ್ತವ್ಯ ನಿರ್ವಹಣೆ… Read More »

ಕಲರಿಯ ಮಹಾಮಾತೆ ಮೀನಾಕ್ಷಿ ಅಮ್ಮ

81ರ ಇಳಿ ವಯಸ್ಸಿನಲ್ಲೂ ಕಲರಿ ಪಾಠ ಮಾಡುವ ಅಜ್ಜಿ ಕೇರಳದ ಪ್ರಸಿದ್ಧ ಯುದ್ಧ ಕಲೆ ಕಲರಿಪಯಟ್ಟು ಇಂದು ಜಗತ್ತಿನ ಗಮನ ಸೆಳೆದಿದೆ. ಅದರ ಮೂಲದ ಬಗ್ಗೆ ಒಂದಿಷ್ಟು ಗೊಂದಲವಿದ್ದರೂ ಕೇರಳವು 3 ಸಾವಿರ ವರ್ಷಗಳಿಂದ ಅದನ್ನು ಬಹಳ ದೊಡ್ಡ ಮಟ್ಟದಲ್ಲಿ ಪೋಷಿಸಿಕೊಂಡು ಬಂದಿರುವುದು ನಿಜಕ್ಕೂ ಶ್ಲಾಘನೀಯ. ಅದೊಂದು ವೈಜ್ಞಾನಿಕವಾದ ಆತ್ಮರಕ್ಷಣೆಯ ಕಲೆ. ಕೇರಳದಲ್ಲಿ ಅದನ್ನು ಇಂದಿಗೂ ಗುರುಕುಲ ಪದ್ಧತಿಯಲ್ಲಿ ಮಾತ್ರ ಕಲಿಸಿ ಕೊಡುತ್ತಿದ್ದಾರೆ. ಆ ಕಲೆಯನ್ನು ಸಾಂಪ್ರದಾಯಿಕವಾಗಿ ಕಲಿಸುವ ಮಹಾಗುರುಗಳು ಇಂದಿಗೂ ಅಲ್ಲಿ ಇದ್ದಾರೆ. ಅಂಥವರಲ್ಲಿ ಮೀನಾಕ್ಷಿ

ಕಲರಿಯ ಮಹಾಮಾತೆ ಮೀನಾಕ್ಷಿ ಅಮ್ಮ Read More »

ಬರಡು ಭೂಮಿಯಲ್ಲಿ ಬೆವರು ಹರಿಸಿ ಬಂಗಾರ ಬೆಳೆದ ಸಂತೋಷಿ ದೇವಿ

ದಾಳಿಂಬೆ ಕೃಷಿಯಿಂದ ಲಕ್ಷ ಲಕ್ಷ ಲಾಭ-ವೈಟ್ ಕಾಲರ್ ನೌಕರಿ ಕಾಯುವ ಯುವಕರಿಗೆ ಆಕೆ ಮಾದರಿ ಇಂದು ಕೃಷಿಭೂಮಿ ಇದ್ದೂ ಬಿಳಿ ಕಾಲರಿನ ಉದ್ಯೋಗವನ್ನು ಹುಡುಕುವ ಯುವ ಜನತೆಗೆ ಈಕೆಯ ಸಾಧನೆ ಚಾಟಿ ಬೀಸಿದ ಹಾಗಿದೆ. ರಾಜಸ್ಥಾನದ ಸಿಕಾರ್ ಜಿಲ್ಲೆಯ ಅತಿ ಸಣ್ಣ ಗ್ರಾಮದ ಸಂತೋಷಿ ದೇವಿ ಅವರಿಂದು ಬಂಜರು ಭೂಮಿಯಲ್ಲಿ ದಾಳಿಂಬೆ ಬೆಳೆದು ಲಕ್ಷ ಲಕ್ಷ ದುಡ್ಡು ಗಳಿಸಿದ್ದಾರೆ. ನಿಜವಾಗಿಯೂ ಆಕೆ ಗೆದ್ದಿದ್ದಾರೆ. ಕೃಷಿಯಲ್ಲಿ ಆಕೆಗೆ ತೀವ್ರವಾದ ಆಸಕ್ತಿ ಇತ್ತು ಸಂತೋಷಿ ದೇವಿ ಅವರಿಗೆ 15 ವರ್ಷ

ಬರಡು ಭೂಮಿಯಲ್ಲಿ ಬೆವರು ಹರಿಸಿ ಬಂಗಾರ ಬೆಳೆದ ಸಂತೋಷಿ ದೇವಿ Read More »

ಆರೋಗ್ಯ ಧಾರ : ಸನ್ ಸ್ಟ್ರೋಕ್‌ ಸಮಸ್ಯೆಯಿಂದ ಆರೋಗ್ಯ ರಕ್ಷಣೆ

ತಾಪಮಾನ ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ಅನೇಕ ಆರೋಗ್ಯ ಸಮಸ್ಯೆ ಎದುರಾಗುತ್ತಿದ್ದು, ವಿಶೇಷವಾಗಿ ಸನ್ (ಹೀಟ್)‌ ಸ್ಟ್ರೋಕ್ ಆಗುವ ಸಂಭವವಿರುತ್ತದೆ. ಇದು ಜೀವಕ್ಕೂ ಕೂಡ ಅಪಾಯಕಾರಿ ಆಗಬಹುದು. ಇದರಿಂದ ರಕ್ಷಣೆ ಹೇಗೆ ಮಾಡಬಹುದೆಂದು ಇವತ್ತು ತಿಳಿದುಕೊಳ್ಳೋಣ. ಸನ್ ಸ್ಟ್ರೋಕ್ ಎಂದರೇನು?ಅಧಿಕ ಸಮಯದವರೆಗೆ ದೇಹದ ಉಷ್ಣತೆ ಹೆಚ್ಚಾದಾಗ ಅದನ್ನು ಹೀಟ್ ಸ್ಟ್ರೋಕ್ ಅಥವಾ ಸನ್ ಸ್ಟ್ರೋಕ್ ಎಂದು ಕರೆಯುತ್ತಾರೆ. ಇದರಿಂದ ತ್ವಚೆ, ಮೂತ್ರಪಿಂಡ , ಹೃದಯ, ಮೆದುಳಿಗೆ ಹಾನಿ ಉಂಟಾಗಬಹುದು. ಹೀಟ್ ಸ್ಟ್ರೋಕ್‌ನ ಕಾರಣಗಳು:ಬೇಸಿಗೆಯಲ್ಲಿ ಉಷ್ಣ ಆಹಾರ ಸೇವಿಸುವುದು,

ಆರೋಗ್ಯ ಧಾರ : ಸನ್ ಸ್ಟ್ರೋಕ್‌ ಸಮಸ್ಯೆಯಿಂದ ಆರೋಗ್ಯ ರಕ್ಷಣೆ Read More »

ಭಾರತದ ಮೊಟ್ಟಮೊದಲ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೆಕ್‌ ಶಾ

ಡಿಸೆಂಬರನಲ್ಲಿ ಬರ್ತಾ ಇದೆ ಅವರ ಬಯೋಪಿಕ್ ನಲವತ್ತು ವರ್ಷಗಳಲ್ಲಿ ಐದು ಯುದ್ಧಗಳಲ್ಲಿ ಭಾಗವಹಿಸಿದ್ದರು ಭಾರತದ ಮೊತ್ತಮೊದಲ ಫೀಲ್ಡ್ ಮಾರ್ಷಲ್ ಬಗ್ಗೆ ಒಂದು ಪುಸ್ತಕ ಬರೆಯುವಷ್ಟು ವಿಷಯಗಳನ್ನು ಹರವಿಕೊಂಡು ಇಂದು ನಿಮ್ಮ ಮುಂದೆ ಬಂದಿದ್ದೇನೆ. ಅವರ ಮಿಲಿಟರಿ ಸಾಹಸಗಳ ಬಗ್ಗೆ, ರಾಷ್ಟ್ರಪ್ರೇಮದ ಬಗ್ಗೆ ಎಷ್ಟು ಬರೆದರೂ ಅದು ಮುಗಿದು ಹೋಗುವುದಿಲ್ಲ. ಹದಿನೆಂಟನೇ ವಯಸ್ಸಿಗೇ ಸೈನಿಕರಾದವರು ಮಾನೆಕ್‌ ಶಾ 1914 ಏಪ್ರಿಲ್ 3ರಂದು ಪಂಜಾಬಿನ ಅಮೃತಸರದಲ್ಲಿ ಪಾರ್ಸಿ ಕುಟುಂಬದಲ್ಲಿ ಜನಿಸಿದ ಸ್ಯಾಮ್ ಮಾನೆಕ್‌ ಶಾ ಅವರ ತಂದೆ ವೈದ್ಯರಾಗಿದ್ದರು. ಅಪ್ಪನ

ಭಾರತದ ಮೊಟ್ಟಮೊದಲ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೆಕ್‌ ಶಾ Read More »

error: Content is protected !!
Scroll to Top