ಸಿನೆಮಾ

ಕಂಗನಾ ನಿರ್ದೇಶನದಲ್ಲಿ ಬರಲಿದೆ ಅಯೋಧ್ಯಾ ಚಿತ್ರ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ  ಮೋದಿ ಭೂಮಿಪೂಜೆ ನೆರವೇರಿಸಿದ ಸನ್ನಿವೇಶವನ್ನು ಜಗತ್ತಿನಾದ್ಯಂತವಿರುವ ಭಾರತೀಯರು ನೋಡಿ ಪುಳಕಿತರಾಗಿದ್ದಾರೆ. ಅಯೋಧ್ಯೆಯಲ್ಲಿ ತಲೆ ಎತ್ತಲಿರುವ ಭವ್ಯ ಮಂದಿರದ ದಿವ್ಯತೆ, ಮಹತ್ವ ಇತ್ಯಾದಿಗಳನ್ನು ಮೋದಿ ತಮ್ಮ ಭಾಷಣದಲ್ಲಿ ಅದ್ಭುತವಾಗಿ ವರ್ಣಿಸಿದ್ದಾರೆ. ರಾಮನ ಕಟ್ಟಾ ಭಕ್ತೆಯಾಗಿರುವ ಅಂತೆಯೇ ಮೋದಿಯವರ ಅಭಿಮಾನಿಯಾಗಿರುವ ಕಂಗನಾ ರಣಾವತ್‌ ಭೂಮಿಪೂಜೆ ಕಾರ್ಯಕ್ರಮದಿಂದ ತುಸು ಹೆಚ್ಚೇ ಪ್ರಭಾವಿತರಾಗಿದ್ದಾರೆ. ಪ್ರತಿಯೊಂದು ಹೃದಯದಲ್ಲೂ ರಾಮನಿದ್ದಾನೆ, ಇಡೀ ದೇಶ ಈ ಈ ಕ್ಷಣವನ್ನು ನೋಡಿ ಭಾವಿಕವಾಗಿದೆ ಎಂದಿರುವ ಮೋದಿಯ ಮಾತನ್ನು ಕಂಗನಾ ಬಹಳ […]

ಕಂಗನಾ ನಿರ್ದೇಶನದಲ್ಲಿ ಬರಲಿದೆ ಅಯೋಧ್ಯಾ ಚಿತ್ರ Read More »

ಪ್ರತಿಭಾವಂತೆ ತಾಪಸಿ ಪನ್ನು

ಇಂದಿನ ಬರ್ತ್‌ ಡೇ – ಆಗಸ್ಟ್ 1. ಬಹುಭಾಷಾ ನಟಿ, ಟಿವಿ ಶೋ ನಿರೂಪಕಿ, ಮಾಡೆಲ್ ತಾಪಸಿ ಪನ್ನು. ಐದು ಭಾಷೆಗಳ ಸಿನೇಮಾಗಳಲ್ಲಿ ಸೈ ಎನಿಸಿಕೊಂಡ ನಟಿ. ಸದ್ಯ ಬಾಲಿವುಡ್ ನಲ್ಲಿ ಬಹು ಬೇಡಿಕೆಯಲ್ಲಿದ್ದಾರೆ ತಾಪಸಿ. ಪಿಂಕ್‌ ಚಿತ್ರದಲ್ಲಿ ಅಮಿತಾಭ್‌ ಜೊತೆಗೆ ನಟಿಸಿ ಮೇರುನಟನಿಂದಲೇ ಸೈ ಎನಿಸಿಕೊಂಡ ನಟಿ ತಾಪಸಿ. ಥಪ್ಪಡ್‌ ಮತ್ತು ಬದ್ಲಾ ತಾಪಸಿಯ ಇನ್ನೆರಡು ಉತ್ತಮ ಚಿತ್ರಗಳು.

ಪ್ರತಿಭಾವಂತೆ ತಾಪಸಿ ಪನ್ನು Read More »

ತೆರೆಗೆ ಬಂದಿದ್ದಾರೆ ಶಕುಂತಳಾ ದೇವಿ

ಮಾನವ ಕಂಪ್ಯೂಟರ್ ಎಂದು ಕೀರ್ತಿ ಪಡೆದ ಶಕುಂತಳಾ ದೇವಿ ಬದುಕನ್ನು ಆಧರಿಸಿದ ಈ ಸಿನೆಮಾ ಅಮೆಜಾನ್ ಪ್ರೈಮನಲ್ಲಿ ಈ ವಾರ ಬಿಡುಗಡೆ ಆಗಿದೆ. ಗಣಿತ ಮತ್ತು ಜೀವನವನ್ನು ಪ್ರೀತಿಸುವ ಮಂದಿಗೆ ಈ ಸಿನೆಮಾ ಪ್ರೇರಣೆ ನೀಡುತ್ತದೆ. ವಿದ್ಯಾಬಾಲನ್ ಪ್ರಮುಖ ಪಾತ್ರದಲ್ಲಿ ಇದ್ದಾರೆ.

ತೆರೆಗೆ ಬಂದಿದ್ದಾರೆ ಶಕುಂತಳಾ ದೇವಿ Read More »

ವಿದ್ಯಾ ಬಾಲನ್‌ ಗೆ ಇಂದಿರೆಯಾಗುವ ಆಸೆ

ಮುಂಬಯಿ, ಜು. 26 :ಬಾಲಿವುಡ್‌ ಕಂಡ ಅತ್ಯತ್ತಮ ನಟಿಯರ ಪೈಕಿ  ವಿದ್ಯಾ ಬಾಲನ್‌ ಒಬ್ಬರು ಎನ್ನುವುದರಲ್ಲಿ ಸಂಶಯವಿಲ್ಲ. ಗ್ಲಾಮರ್‌ ಗಿಂತಲೂ ಹೆಚ್ಚಾಗಿ ಚಾರಿತ್ರಿಕ ಮತ್ತು ಥೀಮ್‌ ಬೇಸ್ಡ್‌ ಪಾತ್ರಗಳಲ್ಲಿ ವಿದ್ಯಾ ಹೆಚ್ಚು ಗುರುತಿಸಿಕೊಂಡಿದ್ದಾರೆ.ಡರ್ಟಿ ಪಿಕ್ಚರ್‌, ಮಿಶನ್‌ ಮಂಗಲ್‌ ಇತ್ಯಾದಿ ಚಿತ್ರಗಳು ವಿದ್ಯಾ ಬಾಲನ್‌ ಪ್ರತಿಭೆಗೆ ಸಾಕ್ಷಿ. ನಡೆದಾಡುವ ಕಂಪ್ಯೂಟರ್‌ ಎಂದೇ ಖ್ಯಾತರಾಗಿದ್ದ ಶಕುಂತಳಾ ದೇವಿಯವರ ಬದುಕಿನ ಕುರಿತಾದ ಚಿತ್ರದಲ್ಲಿ ಶಕುಂತಳಾ ದೇವಿಯಾಗಿ ವಿದ್ಯಾ ನಟಿಸಿದ್ದು ಈ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.ಈ ನಡುವೆ ವಿದ್ಯ ಇನ್ನೋರ್ವ ಮಹಾನ್‌ ಮಹಳೆಯ

ವಿದ್ಯಾ ಬಾಲನ್‌ ಗೆ ಇಂದಿರೆಯಾಗುವ ಆಸೆ Read More »

ಕಿರುತೆರೆಯಲ್ಲಿ ವೀರಪ್ಪನ್‌ ಅಟ್ಟಹಾಸ

ಈಗಾಗಲೇ ವೀರಪ್ಪನ್​ ಕುರಿತು ಸಾಕಷ್ಟು ಸಿನಿಮಾಗಳು ಬಂದೋಗಿದೆ. ಕಿಶೋರ್​ ವೀರಪ್ಪನ್​ ಪಾತ್ರದಲ್ಲಿ ನಟಿಸಿದ್ದ ಅಟ್ಟಹಾಸ ಸಿನಿಮಾ 7 ವರ್ಷಗಳ ಹಿಂದೆ ಬಂದಿತ್ತು. ಇದೀಗ ಇದೇ ಕಥೆಯನ್ನ ಮತ್ತಷ್ಟು ವಿಸ್ತರಿಸಿ, 10 ಗಂಟೆಗಳ ವೆಬ್​ ಸೀರಿಸ್​ ರೂಪದಲ್ಲಿ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೀತಿದೆ. ದಂತಚೋರ ವೀರಪ್ಪನ್ ಆರ್ಭಟದ ಕುರಿತ ನಿರ್ಮಾಣವಾಗಿದ್ದ ಅಟ್ಟಹಾಸ  ಸಿನೆಮಾ 2013ರಲ್ಲಿ ಬಿಡುಗಡೆಯಾಗಿ  ಸಿನಿ ರಸಿಕರ ಮನಗೆದ್ದಿತ್ತು. ಎ.ಎಂ.ಆರ್ ರಮೇಶ್ ಮತ್ತು ಕಿಶೋರ್​ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿತ್ತು. ಇದೀಗ ಮತ್ತೆ ವೀರಪ್ಪನ್​ ಕಥೆಯನ್ನು ಕಿರುಪರದೆಯಲ್ಲಿ

ಕಿರುತೆರೆಯಲ್ಲಿ ವೀರಪ್ಪನ್‌ ಅಟ್ಟಹಾಸ Read More »

ತೆರೆ ಮೇಲೆ ಬರಲಿದೆ ಮಾದಕ ನಟಿ ಮಮತಾ ಕುಲಕರ್ಣಿ ಬದುಕಿನ ಕತೆ

ಮುಂಬಯಿ : ತೊಂಬತ್ತರ ದಶಕದಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ ಬಾಲಿವುಡ್‌ನ ಮಾದಕ  ನಟಿ ಮಮತಾ ಕುಲಕರ್ಣಿ ಅವರ ಜೀವನವೇ ಈಗ ಸಿನೇಮಾ ಆಗುವ ಸಿದ್ಧತೆಯಲ್ಲಿದೆ. ಮಮತಾ ಅವರ ವಿವಾದಾತ್ಮಕ ಜೀವನವನ್ನು ಆಧರಿಸಿದ ಚಿತ್ರವೊಂದನ್ನು ನಿರ್ಮಿಸಲು ತಯಾರಿ ನಡೆದಿದೆ. ಈ ಚಿತ್ರವು ಬಿಲಾಲ್ ಸಿದ್ದಿಕಿ ಅವರು ಬರೆದ ‘ ದಿ ಸ್ಟಾರ್‌ಡಸ್ಟ್ ಅಫೇರ್’ ಪುಸ್ತಕವನ್ನು ಆಧರಿಸಿದೆ. ನಿರ್ಮಾಪಕ ನಿಖಿಲ್ ದ್ವಿವೇದಿ ಈ ಪುಸ್ತಕದ ಹಕ್ಕುಗಳನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪುಸ್ತಕವು ಮಮತಾ ಕುಲಕರ್ಣಿಯ ಜೀವನದ ಏರಿಳಿತಗಳನ್ನು ಒಳಗೊಂಡಿದೆ.

ತೆರೆ ಮೇಲೆ ಬರಲಿದೆ ಮಾದಕ ನಟಿ ಮಮತಾ ಕುಲಕರ್ಣಿ ಬದುಕಿನ ಕತೆ Read More »

ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಸಿಬಿಐ ತನಿಖೆಗೆ ಆಗ್ರಹ

ದಿಲ್ಲಿ : ಕಳೆದ ಜೂ. 14ರಂದು ಮುಂಬಯಿಯಲ್ಲಿರುವ ತನ್ನ  ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಯುವನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಕುರಿತಾಗಿರುವ ನಿಗೂಢತೆ ಸದ್ಯಕ್ಕೆ ಮುಗಿಯುವ ಹಾಗೇ ಕಾಣಿಸುತ್ತಿಲ್ಲ. ಇದೀಗ ಸುಶಾಂತ್‌ ಗೆಳತಿ ರಿಯಾ ಚಕ್ರವರ್ತಿ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಮನವಿ ಮಾಡಿದ್ದಾರೆ. “ನಾನು ಸುಶಾಂತ್‌ ಸಿಂಗ್‌ ಗೆಳತಿ. ಸುಶಾಂತ್‌ ತೀರಿಕೊಂಡು ಒಂದು  ತಿಂಗಳ ಮೇಲಾಯಿತು. ಸರ್ಕಾರದ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ. ಆದರೆ ನ್ಯಾಯಕ್ಕೆ

ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಸಿಬಿಐ ತನಿಖೆಗೆ ಆಗ್ರಹ Read More »

ರಾಮ್‌ ಗೋಪಾಲ್‌ ವರ್ಮ ಶೋಧಿಸಿದ ಹೊಸ ಅಪ್ಸರೆ

ಸಖತ್‌ ವೈರಲ್‌ ಆಯಿತು ಮಾದಕ ಸುಂದರಿಯ ಫೊಟೊ ಬಾಲಿವುಡ್ನ  ಶೋಕಿಲಾಲ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮ. ತನ್ನ ಪ್ರತಿ ಚಿತ್ರದಲ್ಲಿ ಹೊಸ ನಾಯಕಿಯರನ್ನು ಪರಿಚಯಿಸುವುದು ವರ್ಮನ ವೈಶಿಷ್ಟ್ಯ. ಹೀಗೆ ವರ್ಮ ಪರಿಚಯಿಸಿದ ನಾಯಕೆಯರ ದಂಡೇ ಬಾಲಿವುಡ್‌ ನಲ್ಲಿದೆ. ವರ್ಮ ಹೊಸ ಚಿತ್ರ ಘೋಷಿಸಿದಾಗಲೆಲ್ಲ ಹೀರೊಯಿನ್‌  ಯಾರು ಎಂಬುದರ ಬಗ್ಗೆ ಭಾರಿ ಚರ್ಚೆಯೇ ನಡೆಯುತ್ತದೆ. ಆ ಮಟ್ಟದ ಕ್ರೇಜನ್ನು ಹುಟ್ಟು ಹಾಕಿದ್ದಾನೆ  ವರ್ಮ. ಇದೀಗ ವರ್ಮ ಥ್ರಿಲ್ಲರ್‌ ಎಂಬ ಹೊಸ  ಚಿತ್ರವೊಂದನ್ನು ಘೋಷಿಸಿದ್ದು, ಇದರ ನಾಯಕಿಯನ್ನು ನೋಡಿದ ಬಳಿಕ

ರಾಮ್‌ ಗೋಪಾಲ್‌ ವರ್ಮ ಶೋಧಿಸಿದ ಹೊಸ ಅಪ್ಸರೆ Read More »

ನಟ ವಿಶಾಲ್‌ಗೇ 45 ಲಕ್ಷ ರೂ. ಪಂಗನಾಮ ಹಾಕಿದಳು ಮಹಿಳೆ

ಚೆನ್ನೈ : ತಮಿಳು ಚಿತ್ರರಂಗದ ಸೂಪರ್‌ ಸ್ಟಾರ್ಗಳಲ್ಲಿ ಒಬ್ಬರಾಗಿರುವ   ವಿಶಾಲ್‌ಗೆ ಅವರ ಬಳಿ ಎಕೌಟಂಟ್‌ ಆಗಿ ನೌಕರಿಗಿದ್ದ ಮಹಿಳೆಯೇ ಲಕ್ಷಗಟ್ಟಲೆ ರೂಪಾಯಿ ಪಂಗನಾಮ ಹಾಕಿರುವುದು ಬೆಳಕಿಗೆ ಬಂದಿದೆ.ವಿಶಾಲ್‌  ನಟನಾಗಿ ಮಾತ್ರವಲ್ಲದೆ ಒಬ್ಬ ನಿರ್ಮಾಪಕರನಾಗಿ, ವಿತರಕನಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಬ್ಯಾನರ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ರಿಲೀಸ್ ಮಾಡುತ್ತಲ್ಲೇ ಇದ್ದಾರೆ. ವಿಶಾಲ್ ಮತ್ತು ಪ್ರೊಡಕ್ಷನ್ ಮ್ಯಾನೇಜರ್‌ ಹರಿ ಕೆಲ ದಿನಗಳ ಹಿಂದೆ ಆಡಿಟ್‌ ಚೆಕ್ ಮಾಡಿದಾಡ ಕಂಪನಿಯಲ್ಲಿ 6 ವರ್ಷಗಳಿಂದ ಅಕೌಂಟೆಂಟ್‌ ಆಗಿ ಕೆಲಸ ಮಾಡುತ್ತಿರುವ ಓರ್ವ ಮಹಿಳೆ

ನಟ ವಿಶಾಲ್‌ಗೇ 45 ಲಕ್ಷ ರೂ. ಪಂಗನಾಮ ಹಾಕಿದಳು ಮಹಿಳೆ Read More »

ಸಿನೆಮಾ ಆಗಲಿದೆ ಸುಶಾಂತ್​ ಸಿಂಗ್​ ರಜಪೂತ್​​ ಜೀವನ ಕತೆ

ಕಳೆದ ಜೂನ್‌ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವ ನಟ ಸಶಾಂತ್‌ ಸಿಂಗ್‌ ರಜಪೂತ್‌ ಪ್ರತಿಭಾವಂತ ಎನ್ನುವುದರಲ್ಲಿ ಎರಡು ಮಾತಿಲ್ಲ. ಕ್ರಿಕೆಟಕ್‌ ಮಹೇಂದ್ರ ಸಿಂಗ್‌ ಧೋನಿಯ ಜೀವನಾಧರಿತ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡವರು ಸುಶಾಂತ್.‌ ವಿಚಿತ್ರ ಎಂದರೆ ಈಗ ಸುಶಾಂತ್‌ ಜೀವನವೆ ಸಿನೇಮಾ ಆಗುತ್ತಿದೆ. ಬಾಲಿವುಡ್​ನ ಪ್ರತಿಭಾನ್ವಿತ ನಟ ಸುಶಾಂತ್​ ಸಿಂಗ್​ ರಜಪೂತ್​  ಜೂನ್ 14ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುಶಾಂತ್ ಆತ್ಮಹತ್ಯೆಗೆ ಕಾರಣ ಏನು ಎಂಬುದು ಇದುವರೆಗೂ ತಿಳಿದುಬಂದಿಲ್ಲ. ಮೂಲಗಳ ಪ್ರಕಾರ ಸುಶಾಂತ್ ಖಿನ್ನತೆಗೆ ಒಳಗಾಗಿದ್ದರು.ಬಾಲಿವುಡ್​​​​ನಲ್ಲಿ

ಸಿನೆಮಾ ಆಗಲಿದೆ ಸುಶಾಂತ್​ ಸಿಂಗ್​ ರಜಪೂತ್​​ ಜೀವನ ಕತೆ Read More »

error: Content is protected !!
Scroll to Top