ಕಂಗನಾ ನಿರ್ದೇಶನದಲ್ಲಿ ಬರಲಿದೆ ಅಯೋಧ್ಯಾ ಚಿತ್ರ
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಭೂಮಿಪೂಜೆ ನೆರವೇರಿಸಿದ ಸನ್ನಿವೇಶವನ್ನು ಜಗತ್ತಿನಾದ್ಯಂತವಿರುವ ಭಾರತೀಯರು ನೋಡಿ ಪುಳಕಿತರಾಗಿದ್ದಾರೆ. ಅಯೋಧ್ಯೆಯಲ್ಲಿ ತಲೆ ಎತ್ತಲಿರುವ ಭವ್ಯ ಮಂದಿರದ ದಿವ್ಯತೆ, ಮಹತ್ವ ಇತ್ಯಾದಿಗಳನ್ನು ಮೋದಿ ತಮ್ಮ ಭಾಷಣದಲ್ಲಿ ಅದ್ಭುತವಾಗಿ ವರ್ಣಿಸಿದ್ದಾರೆ. ರಾಮನ ಕಟ್ಟಾ ಭಕ್ತೆಯಾಗಿರುವ ಅಂತೆಯೇ ಮೋದಿಯವರ ಅಭಿಮಾನಿಯಾಗಿರುವ ಕಂಗನಾ ರಣಾವತ್ ಭೂಮಿಪೂಜೆ ಕಾರ್ಯಕ್ರಮದಿಂದ ತುಸು ಹೆಚ್ಚೇ ಪ್ರಭಾವಿತರಾಗಿದ್ದಾರೆ. ಪ್ರತಿಯೊಂದು ಹೃದಯದಲ್ಲೂ ರಾಮನಿದ್ದಾನೆ, ಇಡೀ ದೇಶ ಈ ಈ ಕ್ಷಣವನ್ನು ನೋಡಿ ಭಾವಿಕವಾಗಿದೆ ಎಂದಿರುವ ಮೋದಿಯ ಮಾತನ್ನು ಕಂಗನಾ ಬಹಳ […]
ಕಂಗನಾ ನಿರ್ದೇಶನದಲ್ಲಿ ಬರಲಿದೆ ಅಯೋಧ್ಯಾ ಚಿತ್ರ Read More »