ರವಿ ಕಟಪಾಡಿ ಇನ್ನು ವೇಷ ಹಾಕಲ್ಲ
ಕೃಷ್ಣಾಷ್ಟಮಿಗೆ ವಿಶಿಷ್ಟ ವೇಷಗಳನ್ನು ಹಾಕಿ ಹಣ ಸಂಗ್ರಹಿಸಿ ಬಡವರಿಗೆ ಕೊಡುತ್ತಿದ್ದ ಉದಾರಿ ಶಿರ್ವ: ಏಳು ವರ್ಷಗಳಿಂದ ಕೃಷ್ಣಾಷ್ಟಮಿಗೆ ಭಿನ್ನ ವೇಷ ಧರಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿ, ಸಂಗ್ರಹವಾದ ಹಣವನ್ನು ಬಡಮಕ್ಕಳ ಚಿಕಿತ್ಸೆಗೆ ವಿನಿಯೋಗಿಸುವ ಮೂಲಕ ದೇಶ-ವಿದೇಶಗಳಲ್ಲಿ ಹೆಸರು ಗಳಿಸಿರುವ ರವಿ ಕಟಪಾಡಿ ಈ ಬಾರಿ ಕೊನೆಯ ಬಾರಿಗೆ ವೇಷ ಹಾಕಿ ತನ್ನ ಗುರಿ ತಲುಪಿದ್ದಾರೆ.ಏಳು ವರ್ಷಗಳಲ್ಲಿ 90 ಲಕ್ಷ ರೂ. ಸಂಗ್ರಹಿಸಿ 66 ಮಕ್ಕಳ ಚಿಕಿತ್ಸೆಗೆ ನೆರವಾಗಿದ್ದಾರೆ. ಈ ವರ್ಷ ಅಷ್ಟಮಿಯಂದು ಡೀಮನ್ ರಾಕ್ಷಸ ವೇಷ ಹಾಕಿ […]
ರವಿ ಕಟಪಾಡಿ ಇನ್ನು ವೇಷ ಹಾಕಲ್ಲ Read More »