Author name: Newskarkala Desk

ರವಿ ಕಟಪಾಡಿ ಇನ್ನು ವೇಷ ಹಾಕಲ್ಲ

ಕೃಷ್ಣಾಷ್ಟಮಿಗೆ ವಿಶಿಷ್ಟ ವೇಷಗಳನ್ನು ಹಾಕಿ ಹಣ ಸಂಗ್ರಹಿಸಿ ಬಡವರಿಗೆ ಕೊಡುತ್ತಿದ್ದ ಉದಾರಿ ಶಿರ್ವ: ಏಳು ವರ್ಷಗಳಿಂದ ಕೃಷ್ಣಾಷ್ಟಮಿಗೆ ಭಿನ್ನ ವೇಷ ಧರಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿ, ಸಂಗ್ರಹವಾದ ಹಣವನ್ನು ಬಡಮಕ್ಕಳ ಚಿಕಿತ್ಸೆಗೆ ವಿನಿಯೋಗಿಸುವ ಮೂಲಕ ದೇಶ-ವಿದೇಶಗಳಲ್ಲಿ ಹೆಸರು ಗಳಿಸಿರುವ ರವಿ ಕಟಪಾಡಿ ಈ ಬಾರಿ ಕೊನೆಯ ಬಾರಿಗೆ ವೇಷ ಹಾಕಿ ತನ್ನ ಗುರಿ ತಲುಪಿದ್ದಾರೆ.ಏಳು ವರ್ಷಗಳಲ್ಲಿ 90 ಲಕ್ಷ ರೂ. ಸಂಗ್ರಹಿಸಿ 66 ಮಕ್ಕಳ ಚಿಕಿತ್ಸೆಗೆ ನೆರವಾಗಿದ್ದಾರೆ. ಈ ವರ್ಷ ಅಷ್ಟಮಿಯಂದು ಡೀಮನ್ ರಾಕ್ಷಸ ವೇಷ ಹಾಕಿ […]

ರವಿ ಕಟಪಾಡಿ ಇನ್ನು ವೇಷ ಹಾಕಲ್ಲ Read More »

ಭುವನೇಂದ್ರ ಕಾಲೇಜು ವಜ್ರ ಮಹೋತ್ಸವ ಸಮಾಪನ

ಕಾರ್ಕಳ : ಅರುವತ್ತರ ದಶಕದಲ್ಲಿ ಡಾ.ಟಿ.ಎಂ.ಎ.ಪೈಯವರಂತಹ ಮಹಾನ್ ದೇಶಪ್ರೇಮಿಗಳು ಗಾಂಧೀಜಿಯವರ ಆಶಯದಂತೆ ಗ್ರಾಮೀಣಭಾರತದ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ನಿರ್ಧಾರ ಕೈಗೊಂಡು ಮಹದುಪಕಾರ ಮಾಡಿದರು. ಆಯಾ ಪ್ರದೇಶದ ಯುವಕರಿಗೆ ಶ್ರೇಷ್ಠ ಮಟ್ಟದ ವಿದ್ಯಾಭ್ಯಾಸವನ್ನು ಆ ಕಾಲದ ಅಗತ್ಯದಂತೆ ನೀಡಿರುವುದು ಬಹು ದೊಡ್ಡ ವಿಷಯ. ಅಂದಿನ ಕಾಲದಲ್ಲಿ ಪ್ರೊ.ಕೆ.ಡಿ.ಕಿಣಿಯವರಂತಹ ಪ್ರಾಚಾರ್ಯರು ದುಡಿದ ಮತ್ತು ಸಂಸ್ಥೆಯನ್ನು ಕಟ್ಟಿದ ರೀತಿಯೂ ಇಂದಿಗೂ ನೆನಪಲ್ಲಿ ಉಳಿಯುವಂತಹುದು ಎಂಬುದಾಗಿ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್, ಮಣಿಪಾಲ ಇದರ ಅಧ್ಯಕ್ಷ ಡಾ. ಎಚ್.ಎಸ್.ಬಲ್ಲಾಳ್ ಹೇಳಿದರು.ಶ್ರೀ ಭುವನೇಂದ್ರ

ಭುವನೇಂದ್ರ ಕಾಲೇಜು ವಜ್ರ ಮಹೋತ್ಸವ ಸಮಾಪನ Read More »

ಫಿಫಾ ನಿಷೇಧ ವಾಪಸ್‌ : ಮಹಿಳಾ ವಿಶ್ವಕಪ್ ಭಾರತದಲ್ಲೇ ಆಯೋಜನೆ

ಜ್ಯೂರಿಚ್ : ವಿಶ್ವ ಫುಟ್‌ಬಾಲ್‌ನ ಆಡಳಿತ ಮಂಡಳಿಯಾದ ಫಿಫಾ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್‌ಎಫ್) ಮೇಲೆ ವಿಧಿಸಿದ್ದ ನಿಷೇಧವನ್ನು ಹಿಂತೆಗೆದುಕೊಂಡಿದೆ. ಇದರೊಂದಿಗೆ ಅಂಡರ್-17 ಮಹಿಳಾ ವಿಶ್ವಕಪ್ 2022ರ ಆತಿಥ್ಯವನ್ನು ಭಾರತಕ್ಕೆ ಮತ್ತೆ ನೀಡಲಾಗಿದೆ.ಎಐಎಫ್‌ಎಫ್ ಕಾರ್ಯಕಾರಿ ಸಮಿತಿಯು ದೈನಂದಿನ ವ್ಯವಹಾರಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ನಂತರ ಫಿಫಾ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಫಿಫಾ ಮತ್ತು ಏಷ್ಯನ್ ಫುಟ್‌ಬಾಲ್ ಫೆಡರೇಶನ್ AIFFನಲ್ಲಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತದೆ ಮತ್ತು ಸಮಯಕ್ಕೆ ಸರಿಯಾಗಿ ಚುನಾವಣೆಗಳನ್ನು ನಡೆಸುವಲ್ಲಿ AIFFಗೆ ಬೆಂಬಲಿಸುತ್ತದೆ

ಫಿಫಾ ನಿಷೇಧ ವಾಪಸ್‌ : ಮಹಿಳಾ ವಿಶ್ವಕಪ್ ಭಾರತದಲ್ಲೇ ಆಯೋಜನೆ Read More »

ಶ್ರೀ ಭ್ರಾಮರಿ ಭಜನಾ ಮಂಡಳಿ ಉದ್ಘಾಟನೆ

ಕಾರ್ಕಳ: ಶ್ರೀ ಲಕ್ಷ್ಮಿ ವೆಂಕಟೇಶ್ವರ ಭಜನಾ ಮಂದಿರ ಹೊಸ್ಮಾರು ಇಲ್ಲಿ ಡಾ| ಪ್ರಸಾದ್ ಬಿ.ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಶ್ರೀನಿವಾಸ್ ಪೂಜಾರಿ ಎರ್ಲಪಾಡಿ ಇವರು ತರಬೇತಿ ನೀಡಿದ 11ನೇ ಕುಣಿತ ಭಜನಾ ಮಂಡಳಿಯ ಸುಮಾರು 60 ಮಕ್ಕಳಿರುವ ಶ್ರೀ ಭ್ರಾಮರಿ ಕುಣಿತ ಭಜನಾ ಮಂಡಳಿ ಹೊಸ್ಮಾರು ಇದರ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಶ್ರೀ ವೇದಮೂರ್ತಿ ಲಕ್ಷ್ಮೀ ನಾರಾಯಣ ಅಸ್ರಣ್ಣರು ದೀಪ ಬೆಳಗಿಸಿ ನೆರವೇರಿಸಿದರು. ಕೃಷ್ಣ ತಂತ್ರಿ, ರವೀಂದ್ರ ಶೆಟ್ಟಿ ಬಜಗೋಳಿ, ಗಣಪತಿ ಪೈ, ಅಶೋಕ್ ಕುಮಾರ್

ಶ್ರೀ ಭ್ರಾಮರಿ ಭಜನಾ ಮಂಡಳಿ ಉದ್ಘಾಟನೆ Read More »

ನಾಡಿಮಾರ್ಗ್ ಹತ್ಯಾಕಾಂಡದ ಮರು ತನಿಖೆಗೆ ಆದೇಶ

24 ಕಾಶ್ಮೀರಿ ಪಂಡಿತರನ್ನು ಸಾಲಾಗಿ ನಿಲ್ಲಿಸಿ ಗುಂಡಿಕ್ಕಿ ಕೊಂದ ಭಯೋತ್ಪಾದಕರ ಕೃತ್ಯ ಶ್ರೀನಗರ: ಪುಲ್ವಾಮಾ ಜಿಲ್ಲೆಯಲ್ಲಿ 2003, ಮಾರ್ಚ್ನಲ್ಲಿ 24 ಕಾಶ್ಮೀರಿ ಪಂಡಿತರನ್ನು ಬರ್ಬರವಾಗಿ ಹತ್ಯೆಗೈದ ನಾಡಿಮಾರ್ಗ್ ಹತ್ಯಾಕಾಂಡದ ಪ್ರಕರಣವನ್ನು ಮರು ತೆರೆಯಲು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಆದೇಶಿಸಿದೆ.ನಾಡಿಮಾರ್ಗ್ ಹತ್ಯಾಕಾಂಡ ಪ್ರಕರಣದ ಮರು ತೆರೆದು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಸಂಜಯ್ ಧಾರ್ ಅವರು ಈ ತೀರ್ಪು ನೀಡಿದ್ದಾರೆ.2003ರ ಮಾರ್ಚ್ 23ರಂದು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ಪುಲ್ವಾಮಾ ಜಿಲ್ಲೆಯ ನಾಡಿಮಾರ್ಗ್‌ಗೆ ನಕಲಿ ಮಿಲಿಟರಿ ಸಮವಸ್ತ್ರವನ್ನು ಧರಿಸಿ

ನಾಡಿಮಾರ್ಗ್ ಹತ್ಯಾಕಾಂಡದ ಮರು ತನಿಖೆಗೆ ಆದೇಶ Read More »

ನೀರಜ್‌ ಚೋಪ್ರಾ ಇನ್ನೊಂದು ದಾಖಲೆ ಎಸೆತ

ಲಾಸನ್‌: ಭಾರತದ ಕ್ರೀಡಾತಾರೆ ನೀರಜ್ ಚೋಪ್ರಾ ಇನ್ನೊಂದು ಇತಿಹಾಸ ನಿರ್ಮಿಸಿದ್ದಾರೆ. ಲಾಸನ್‌ನಲ್ಲಿ ನಡೆದ ಡೈಮಂಡ್‌ ಲೀಗ್‌ನಲ್ಲಿ ಅಗ್ರಸ್ಥಾನ ಪಡೆದು ಕೊಂಡಿದ್ದು, ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್‌ ಎಂಬ ದಾಖಲೆ ಬರೆದಿದ್ದಾರೆ.ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ನೀರಜ್‌ 89.04 ಮೀ. ಸಾಧನೆಯೊಂದಿಗೆ ಮೊದಲ ಸ್ಥಾನ ಪಡೆದರು. ಈ ವಿಶಿಷ್ಟ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್‌ ಎಂಬ ಗೌರವಕ್ಕೆ ನೀರಜ್‌ ಪಾತ್ರರಾಗಿದ್ದಾರೆ. ಈ ಜಯದೊಂದಿಗೆ ಮುಂದಿನ ತಿಂಗಳು ಜ್ಯೂರಿಚ್‌ನಲ್ಲಿ ನಡೆಯಲಿರುವ ಡೈಮಂಡ್ ಲೀಗ್ ಫೈನಲ್‌ಗೆ ನೀರಜ್‌ ಅರ್ಹತೆ

ನೀರಜ್‌ ಚೋಪ್ರಾ ಇನ್ನೊಂದು ದಾಖಲೆ ಎಸೆತ Read More »

ಸೋನಾಲಿ ಫೋಗಟ್‌ಗೆ ಬಲವಂತವಾಗಿ ಡ್ರಗ್‌ ನೀಡಿದ ಸಹಾಯಕರು

ಕ್ಲಬ್‌ ಸಿಸಿಟಿವಿಯಲ್ಲಿ ಒತ್ತಾಯದಿಂದ ಮಾದಕ ವಸ್ತು ಕುಡಿಸುತ್ತಿರುವ ದೃಶ್ಯ ಸೆರೆ ಪಣಜಿ: ಗೋವಾದಲ್ಲಿ ಆ. 22ರಂದು ರಾತ್ರಿ ನಿಗೂಢವಾಗಿ ಸಾವಿಗೀಡಾಗಿರುವ ಬಿಜೆಪಿ ನಾಯಕಿ, ನಟಿ, ಟಿಕ್‌​ಟಾಕ್​ ಸ್ಟಾರ್​ ಮತ್ತು ಬಿಗ್‌ಬಾಸ್ ಮಾಜಿ​ ಸ್ಪರ್ಧಿ ಸೋನಾಲಿ ಫೋಗಟ್ (42) ಅವರ ಸಾವಿನ ಕುರಿತಾದ ಒಂದೊಂದೇ ರಹಸ್ಯಗಳು ಬಯಲಾಗುತ್ತಿವೆ.ಸೋನಾಲಿ ಫೋಗಟ್​​ಗೆ ಬಲವಂತವಾಗಿ ಡ್ರಗ್ಸ್ ನೀಡಲಾಗಿತ್ತು ಎಂಬ ವಿಚಾರವನ್ನು ಗೋವಾ ಪೊಲೀಸರು ಬಹಿರಂಗಪಡಿಸಿದ್ದಾರೆ. ಆರೋಪಿ ಸುಧೀರ್ ಸಂಗ್ವಾನ್ (ಸೋನಾಲಿ ಫೋಗಾಟ್​ರ ಆಪ್ತ ಸಹಾಯಕ) ಮತ್ತು ಆತನ ಸಹಚರ ಸುಖ್ವಿಂದರ್ ಸಿಂಗ್ ಅವರು

ಸೋನಾಲಿ ಫೋಗಟ್‌ಗೆ ಬಲವಂತವಾಗಿ ಡ್ರಗ್‌ ನೀಡಿದ ಸಹಾಯಕರು Read More »

ಪ್ರತಿಷ್ಠಿತ ಮಠದ ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳದ ದೂರು

ಹಾಸ್ಟೆಲ್‌ನಲ್ಲಿರುವ ಇಬ್ಬರು ವಿದ್ಯಾರ್ಥಿನಿಯರಿಂದ ಆರೋಪ ಮೈಸೂರು:ಪ್ರತಿಷ್ಠಿತ ಮಠವೊಂದರ ಸ್ವಾಮೀಜಿ ಈ ಮಠವೇ ನಡೆಸುತ್ತಿರುವ ಹಾಸ್ಟೆಲ್‌ನಲ್ಲಿರುವ ಬಾಲಕಿಯರು ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದಾರೆ. ಮೈಸೂರಿನಲ್ಲಿರುವ ಈ ಮಠ ರಾಜ್ಯದಲ್ಲೀ ಪ್ರಸಿದ್ಧವಾಗಿದೆ. ಶಾಲೆ, ಕಾಲೇಜು, ಹಾಸ್ಟೆಲ್‌ಗಳನ್ನು ನಡೆಸುತ್ತಿದೆ.ಮಠದ ಹಾಸ್ಟೆಲ್‌ನಲ್ಲಿರುವ ಇಬ್ಬರು ವಿದ್ಯಾರ್ಥಿನಿಯರು ಶುಕ್ರವಾರ ಮಹಿಳಾ ಸಾಂತ್ವನ ಮತ್ತು ಮಕ್ಕಳ ವಸತಿ ಕೇಂದ್ರ ʼಒಡನಾಡಿʼಗೆ ಸ್ವಾಮೀಜಿಯಿಂದ ಲೈಂಗಿಕ ಕಿರುಕುಳಕ್ಕೊಳಗಾಗಿರುವ ದೂರು ನೀಡಿದ್ದಾರೆ.ವಿದ್ಯಾರ್ಥಿನಿಯರು ಸರದಿ ಪ್ರಕಾರ ಸ್ವಾಮೀಜಿ ಬಳಿ ಹೋಗಬೇಕು. ಇದಕ್ಕೊಪ್ಪದಿದ್ದರೆ ಹಾಸ್ಟೆಲ್‌ನ ವಾರ್ಡನ್‌ ಮತ್ತು ಸಿಬ್ಬಂದಿ ನಿಂದಿಸಿ ಕಿರುಕುಳ ನೀಡುತ್ತಾರೆ ಎಂದು

ಪ್ರತಿಷ್ಠಿತ ಮಠದ ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳದ ದೂರು Read More »

ಕಾಂಗ್ರೆಸ್‌ ಸರ್ವನಾಶಕ್ಕೆ ರಾಹುಲ್‌ ಗಾಂಧಿ ಕಾರಣ

ಸೋನಿಯಾ ಗಾಂಧಿಗೆ ಬರೆದ ಪತ್ರದಲ್ಲಿ ಆಜಾದ್‌ ಬಹಿರಂಗ ಆರೋಪ ಹೊಸದಿಲ್ಲಿ: ಕಾಂಗ್ರೆಸ್ ಇಚ್ಛೆ ಮತ್ತು ಸಾಮರ್ಥ್ಯ ಎರಡನ್ನೂ ಕಳೆದುಕೊಂಡಿದೆ. ರಾಹುಲ್​ ಗಾಂಧಿ ಬಂದ ಮೇಲೆ ಕಾಂಗ್ರೆಸ್​ನಲ್ಲಿ ಎಲ್ಲಾ ಹಾಳಾಯ್ತು ಎಂದು ಕಾಂಗ್ರೆಸ್​ಗೆ ಗುಡ್​ ಬೈ ಹೇಳಿರುವ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ಆರೋಪಿಸಿದ್ದಾರೆ.ಆಜಾದ್ ಅವರು ಕಾಂಗ್ರೆಸ್​ ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲ ಸ್ಥಾನಗಳಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಐದು ಪುಟಗಳ ಸುದೀರ್ಘ ರಾಜೀನಾಮೆ ಪತ್ರ ಕಳುಹಿಸಿದ್ದಾರೆ.ಇದರಲ್ಲಿ ತಾನು

ಕಾಂಗ್ರೆಸ್‌ ಸರ್ವನಾಶಕ್ಕೆ ರಾಹುಲ್‌ ಗಾಂಧಿ ಕಾರಣ Read More »

ನಿಟ್ಟೆ ಕ್ಯಾಂಪಸ್‌ನಲ್ಲಿ ಅಗ್ನಿಪಥ್ ದೌಡ್ ಮ್ಯಾರಥಾನ್‌ಗೆ ಭವ್ಯ ಸ್ವಾಗತ

ನಿಟ್ಟೆ: ಯುವ ಜನತೆಯನ್ನು ಸೈನ್ಯಕ್ಕೆ ಸೇರಲು ಹಾಗೂ ಅಗ್ನಿಪಥ್ ಯೋಜನೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಡಳಿತ ಮತ್ತು ಟೀಮ್ ನೇಶನ್ ಫಸ್ಟ್ ಸಹಭಾಗಿತ್ವದಲ್ಲಿ, ಉಡುಪಿಯ ಶಾಸಕರ ನೇತೃತ್ವದಲ್ಲಿ ಆ.24 ಮತ್ತು 25ರಂದು ಆಯೋಜಿಸಿದ 75 ಕಿ.ಮೀ. ಮ್ಯಾರಥಾನ್ ಓಟ “ಅಗ್ನಿಪಥ್ ದೌಡ್”ಗೆ ಆ.24ರಂದು ಕಾರ್ಕಳ ಭುವನೆಂದ್ರ ಕಾಲೇಜಿನಲ್ಲಿ ಚಾಲನೆ ನೀಡಲಾಯಿತು. ನಿಟ್ಟೆ ವಿದ್ಯಾಸಂಸ್ಥೆಯ ಕ್ಯಾಂಪಸ್‌ಗೆ ಬೆಳಗ್ಗೆ 11ಕ್ಕೆ ತಲುಪಿದ ‘ಅಗ್ನಿಪಥ್ ದೌಡ್’ ಮ್ಯಾರಥಾನ್ ಓಟಕ್ಕೆ ಭವ್ಯ ಸ್ವಾಗತ ನೀಡಲಾಯಿತು. ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.

ನಿಟ್ಟೆ ಕ್ಯಾಂಪಸ್‌ನಲ್ಲಿ ಅಗ್ನಿಪಥ್ ದೌಡ್ ಮ್ಯಾರಥಾನ್‌ಗೆ ಭವ್ಯ ಸ್ವಾಗತ Read More »

error: Content is protected !!
Scroll to Top