ಕಾರುಗಳ ಡಿಕ್ಕಿ : ಇಬ್ಬರಿಗೆ ಗಾಯ
ಕಾರ್ಕಳ: ಕಾರ್ಕಳ-ಶೃಂಗೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾಳ ಗ್ರಾಮದ ಮುಳ್ಳೂರು ಅರಣ್ಯ ಚೆಕ್ಪೊಸ್ಟ್ ಬಳಿ ಭಾನುವಾರ ಸಂಜೆ ಕಾರುಗಳು ಪರಸ್ಪರ ಡಿಕ್ಕಿ ಹೊಡೆದು ಇಬ್ಬರು ಗಾಯಗೊಂಡಿದ್ದಾರೆ. ಶೃಂಗೇರಿ ಕಡೆಯಿಂದ ಬಜಗೋಳಿಯತ್ತ ಬರುತ್ತಿದ್ದ ಕಾರು ಕಾರ್ಕಳದಿಂದ ಶೃಂಗೇರಿಗೆ ಹೋಗುತ್ತಿದ್ದ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಶೃಂಗೇರಿಗೆ ಹೋಗುತ್ತಿದ್ದ ಕಾರಿನಲ್ಲಿದ್ದ ಮೈಸೂರಿನ ಬಿಂದುಶ್ರೀ ಯು.ಪಿ. ಮತ್ತು ಅವರ ಗಂಡ ಅಭಿಜಿತ್ ಎಂಬವರು ಗಾಯಗೊಂಡಿದ್ದಾರೆ. ಅಪಘಾತದಿಂದ ಎರಡೂ ಕಾರುಗಳು ನುಜ್ಜುಗುಜ್ಜಾಗಿವೆ. ಶೃಂಗೇರಿ ಕಡೆಯಿಂದ ಬಂದ ಕಾರಿನ ಚಾಲಕಪ್ರಕಾಶ್ ಕುಮಾರ್ ಅವರ ಅತಿವೇಗ ಮತ್ತು […]
ಕಾರುಗಳ ಡಿಕ್ಕಿ : ಇಬ್ಬರಿಗೆ ಗಾಯ Read More »