ಉಗ್ರರ ದಾಳಿ : ಯೋಧ ಹುತಾತ್ಮ

ತ್ರಿಪುರ: ತ್ರಿಪುರ ಗಡಿಯಲ್ಲಿ ಗಡಿ ಭದ್ರತಾ ಪಡೆಯ ಯೋಧರ ಮೇಲೆ ಉಗ್ರರು ದಾಳಿ ಮಾಡಿದ್ದು, ಪ್ರಾಥಮಿಕ ವರದಿಗಳ ಪ್ರಕಾರ ಓರ್ವ ಯೋಧ ಮೃತಪಟ್ಟಿದ್ದಾರೆ.
ಹುತಾತ್ಮರಾಗಿರುವ ಯೋಧನನ್ನು ಗಿರೀಶ್‌ ಕುಮಾರ್‌ ಯಾದವ್‌ ಎಂದು ಗುರುತಿಸಲಾಗಿದೆ. ಗಡಿ ಕಾವಲು ಕರ್ತವ್ಯದಲ್ಲಿದ್ದ ಯೋಧರ ಮೇಲೆ ಉಗ್ರರು ದಾಳಿ ಮಾಡಿದ್ದಾರೆ. ಗುಂಡೇಟು ತಿಂದ ಯಾದವ್‌ ಅವರನ್ನು ತ್ರಿಪುರದ ಆಸ್ಪತ್ರೆಗೆ ಏರ್‌ಲಿಫ್ಟ್‌ ಮಾಡಲಾಗಿತ್ತು. ಆದರೆ ಆಸ್ಪತ್ರೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದರು.





























































































































































































































error: Content is protected !!
Scroll to Top