ಕಾರ್ಕಳ : ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ನಿರ್ವಿಘ್ನ ಸಿದ್ಧಿಗಾಗಿ, ಐಕ್ಯಮತ್ಯ ಪ್ರಾಪ್ತಿಗಾಗಿ, ಮೂಲನಿಧಿ ಸಂಗ್ರಹಕ್ಕಾಗಿ ಮುಷ್ಟಿಕಾಣಿಕೆ ಸಮರ್ಪಿಸಬೇಕೆಂಬುದು ಶಾಸ್ತ್ರವಿಧಿ. ಈ ಹಿನ್ನೆಲೆಯಲ್ಲಿ ಜೂ. 19 ರಂದು ಕಾರ್ಕಳ ಮಾರಿಯಮ್ಮ ದೇವಸ್ಥಾನದಲ್ಲಿ ಬೆಳಗ್ಗೆ ಗಂಟೆ 9ರಿಂದ 11ವರೆಗೆ ಮುಷ್ಠಿ ಕಾಣಿಕೆ ಸಮರ್ಪಣೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕ್ಷೇತ್ರದ ಆಡಳಿತ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ. ಆ ಪ್ರಯುಕ್ತ ಜೂ. 12ರಂದು ಬೆಳಗ್ಗೆ 9.30ಕ್ಕೆ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ ಜರುಗಲಿದೆ.
Recent Comments
ಕಗ್ಗದ ಸಂದೇಶ
on