ಕಾರ್ಕಳ : ಸ್ವಚ್ಛ ಕಾರ್ಕಳ ಬ್ರಿಗೇಡ್ ನ 100ನೇ ಸ್ವಚ್ಛತಾ ಅಭಿಯಾನ ಸಭಾ ಕಾರ್ಯಕ್ರಮ ಕಾರ್ಕಳ ರಾಮಸಮುದ್ರ ತಟದಲ್ಲಿ ಫೆ. 27ರ ಭಾನುವಾರ ಸಂಜೆ 3:30ರಿಂದ ನಡೆಯಲಿದೆ. ಮಂಗಳೂರು ರಾಮಕೃಷ್ಣ ಮಿಷನ್ನ ಸ್ವಾಮಿ ಏಕಗಮ್ಯಾನಂದ ಜೀ ಉಪಸ್ಥಿತರಿರುವರು.
ಅಂದು ಬೆಳಿಗ್ಗೆ 7ರಿಂದ 8 ಗಂಟೆಯವರೆಗೆ ಏಕಕಾಲಕ್ಕೆ 100ಕ್ಕೂ ಅಧಿಕ ತಂಡಗಳ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯ ನಡೆಯಲಿದೆ.
ಫೆ. 27 : ಸ್ವಚ್ಛ ಕಾರ್ಕಳ ಬ್ರಿಗೇಡ್ ನ 100ನೇ ಸ್ವಚ್ಛತಾ ಅಭಿಯಾನ
Recent Comments
ಕಗ್ಗದ ಸಂದೇಶ
on