ಕಾರ್ಕಳ : ಕಾರ್ಕಳ ಶ್ರೀ ಮಾರಿಯಮ್ಮ ದೇವರ ಸೇವಾ ಟ್ರಸ್ಟ್ ನೂತನ ಅಧ್ಯಕ್ಷರಾಗಿ ಉಮೇಶ್ ಶೆಟ್ಟಿ ಬಂಡೀಮಠ ಅವರು ಆಯ್ಕೆಯಾಗಿದ್ದಾರೆ. 2022- 23 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜ.30 ರಂದು ಮಾರಿಯಮ್ಮ ದೇವಸ್ಥಾನದಲ್ಲಿ ನಡೆದಿದ್ದು, ಟ್ರಸ್ಟ್ನ ಗೌರವಾಧ್ಯಕ್ಷರಾಗಿ ನವೀನ್ ದೇವಾಡಿಗ, ಭಾಸ್ಕರ್ ಕುಲಾಲ್, ಉಪಾಧ್ಯಕ್ಷರಾಗಿ ಜಯಂತಿ ಶೆಟ್ಟಿ ಹಾಗೂ ಸದಾನಂದ ಗುತ್ತಬೈಲ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರದೀಪ್ ಕೆ. ಜೋಡುರಸ್ತೆ, ಕಾರ್ಯದರ್ಶಿಯಾಗಿ ರಮೇಶ್ ದೇವಾಡಿಗ, ಕೋಶಾಧಿಕಾರಿಯಾಗಿ ಜಯ ಎಂ.ರಾವ್, ಜತೆ ಕೋಶಾಧಿಕಾರಿಯಾಗಿ ದಯಾನಂದ ದೇವಾಡಿಗ, ಲೆಕ್ಕ ಪರಿಶೋಧಕರಾಗಿ ಪ್ರವೀಣ್ ಕೆ. ಗಾಂಧಿ ಮೈದಾನ, ಸಲಹೆಗಾರರಾಗಿ ಪ್ರವೀಣ್ ಎಸ್. ಮಾಬಿಯಾನ, ಪ್ರವೀಣ್ ಶೆಟ್ಟಿ ಆನೆಕೆರೆ, ಜಯರಾಂ ಕೆ., ಸತೀಶ್ ಗುಜರಾನ್, ಅಕ್ಷಯ್ ರಾವ್, ಕೃಷ್ಣಾ ಮಡಿವಾಳ, ರತ್ನಾಕರ ಪೂಜಾರಿ, ಸುಧಾಕರ ಸಾಲಿಯಾನ, ವನಿತಾ ಶೆಟ್ಟಿ, ಮಲ್ಲಿಕಾ ಶೆಟ್ಟಿ, ಸುಜಾತ ಶೆಟ್ಟಿ, ಹರಿಣಿ ಶೆಟ್ಟಿ, ರಾಜೇಶ್ವರಿ, ಜಯಂತ ಸಫಲಿಗ, ಜಯಲಕ್ಷ್ಮೀ ಭಂಡಾರಿ, ಅಂಬಾ ಪ್ರಸಾದ್ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಂಕರ ಪೂಜಾರಿ, ಭಾಸ್ಕರ್ ಕೋಟ್ಯಾನ್, ವಿಠಲ್ ಕುಲಾಲ್, ದಯಾನಂದ ಮೂಲ್ಯ, ದಿನೇಶ್ ಕೆ., ಸುಂದರ ಕೆ., ನಾರಾಯಣ ಶೆಟ್ಟಿ, ಶ್ರೀನಿವಾಸ್ ಕಾರ್ಲ, ನಾರಾಯಣ ಆಚಾರ್, ಪ್ರಭಾಕರ ಪೂಜಾರಿ, ವಿಠಲ್ ಕುಲಾಲ್, ಹರೀಶ್ ದೇವಾಡಿಗ, ಸಂತೋಷ್ ಕೆ. ದೇವಾಡಿಗ, ಶಿವಾನಂದ ಪೂಜಾರಿ, ಲಕ್ಷ್ಮಣ್ ಕೆ. ಮೊಯಿಲಿ, ರಾಘು ಮಡಿವಾಳ, ದಿನೇಶ್ ದೇವಾಡಿಗ, ನಾಗರಾಜ್ ರಾವ್, ಸರೋಜಾ ವಿ.ಶೆಟ್ಟಿ, ಸುಂದರ ಪೂಜಾರಿ ಸುನಿಲ್ ಕೋಟ್ಯಾನ್, ರವಿಕುಮಾರ್, ಪೂರ್ಣಿಮಾ ಎನ್. ಹೆಗ್ಡೆ, ಬೇಬಿ ಅಜೆಕಾರು ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಕಳ ಶ್ರೀ ಮಾರಿಯಮ್ಮ ದೇವರ ಟ್ರಸ್ಟ್ ಅಧ್ಯಕ್ಷರಾಗಿ ಉಮೇಶ್ ಶೆಟ್ಟಿ
Recent Comments
ಕಗ್ಗದ ಸಂದೇಶ
on