ನಮ್ಮ ಒಂದೇ ಒಂದು ಇಂಚು ಜಾಗ ಕಬಳಿಸಲು ಬಿಡುವುದಿಲ್ಲ – ಲಡಾಕ್ ನಲ್ಲಿ ರಾಜನಾಥ್ ಸಿಂಗ್ ಎಚ್ಚರಿಕೆ
ದಿಲ್ಲಿ : ಭಾರತ ದುರ್ಬಲ ರಾಷ್ಟ್ರವಲ್ಲ. ಮತ್ತು ನಮ್ಮ ದೇಶದ ಒಂದೇ ಒಂದು ಇಂಚು ಭೂ ಭಾಗವನ್ನುಜಗತ್ತಿನ ಯಾವ ಶಕ್ತಿಗಳು ಮುಟ್ಟಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಹೇಳಿದರು.
Recent Comments
ಕಗ್ಗದ ಸಂದೇಶ
on