ಉದ್ಘಾಟನೆಯಾದ ಒಂದೇ ತಿಂಗಳಲ್ಲಿ ಕುಸಿದ ಸೇತುವೆ

ಪಟ್ನಾ : ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಉದ್ಘಾಟಿಸಿದ್ದ ಸೇತುವೆ ಒಂದೇ ತಿಂಗಳಲ್ಲಿ ಕುಸಿದು ಬಿದ್ದು ಸರಕಾರ ತೀವ್ರ ಮುಖಭಂಗ ಅನುಭವಿಸಿದೆ.

ಗೋಪಾಲ್‌ ಗಂಜ್‌ ನಲ್ಲಿ  ಗಂಟಕಿ ನದಿಗೆ ನಿರ್ಮಿಸಿದ್ದ ಸತ್ತರ್ ಘಟ್‌ ಸೇತುವೆಯ ಒಂದು ಭಾಗ ಭಾರೀ ಮಳೆಯಿಂದಾಗಿ ಕುಸಿದು ಬಿದ್ದಿದೆ. ಕಳೆದ ತಿಂಗಳಷ್ಟೇ ನಿತೀಶ್‌ ಕುಮಾರ್‌ ಈ ಸೇತುವೆಯನ್ನು ಉದ್ಘಾಟಿಸಿದ್ದರು. ಇದೀಗ ಈ ಘಟನೆ ರಾಜದ್ದಲ್ಲಿ ತೀವ್ರ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಚನಜಾವಣೆ  ಸನ್ನಿಹಿತವಾಗುತ್ತಿರುವ ಹಿನ್ನೆಲೆಯಲ್ಲಿ ಜಿತೀಶ್‌ ಕುಮಾರ್‌ ಅವಸರದಿಂದ ಸೇತುವೆಯನ್ನು ಉದ್ಘಾಟಿಸಿದ್ದರು ಎಂದು ವಿಪಕ್ಷ ನಾಯಕ  ತೇಜಸ್ವಿ ಯಾದವ್‌ ಆರೋಪಿಸಿದ್ದಾರೆ.





























































error: Content is protected !!
Scroll to Top